ಶಿರಸಿ: ಇಲಿ ಹುಡುಕಿಕೊಂಡು ಬಂದಿದ್ದ ಹಾವಿನ ಮರಿಯೊಂದು ಬೈಕ್ ಸೀಟಿನ ಅಡಿಯಲ್ಲಿ ಸೇರಿಕೊಂಡು ಬೆಚ್ಚಗೆ ಕುಳಿತಿತ್ತು.
ಇದನ್ನು ಕಂಡು ಗಾಡಿಯ ಮಾಲೀಕ ಹೌಹಾರಿದರು. ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರು ಸೀಟಿನ ಅಡಿ ಸೇರಿಕೊಂಡಿದ್ದ ಕೆರೆ ಹಾವಿನ ಮರಿಯನ್ನು ಹೊರ ತೆಗೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.