ADVERTISEMENT

ಶಿರಸಿ: ಬಿಸಲಕೊಪ್ಪ ಬಳಿ ಬಸ್-ಅಂಬುಲೆನ್ಸ್ ಡಿಕ್ಕಿ– ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 27 ಮೇ 2017, 6:15 IST
Last Updated 27 ಮೇ 2017, 6:15 IST
ಶಿರಸಿ: ಬಿಸಲಕೊಪ್ಪ ಬಳಿ ಬಸ್-ಅಂಬುಲೆನ್ಸ್ ಡಿಕ್ಕಿ– ಇಬ್ಬರು ಸಾವು
ಶಿರಸಿ: ಬಿಸಲಕೊಪ್ಪ ಬಳಿ ಬಸ್-ಅಂಬುಲೆನ್ಸ್ ಡಿಕ್ಕಿ– ಇಬ್ಬರು ಸಾವು   

ಶಿರಸಿ: ಶಿರಸಿ– ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಬಿಸಲಕೊಪ್ಪ ಬಳಿ ಶನಿವಾರ ಶ್ರೀಕುಮಾರ್‌ ಖಾಸಗಿ ಬಸ್ ಮತ್ತು ಅಂಬುಲೆನ್ಸ್ ಮುಖಾಮುಖಿ ಡಿಕ್ಕಿಯಾಗಿ ಅಂಬುಲೆನ್ಸ್‌ನ ಚಾಲಕ ಮತ್ತು ನಿರ್ವಾಹಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಬಿಸಲಕೊಪ್ಪದ ಬಳಿ ಬೆಳಿಗ್ಗೆ ಅಪಘಾತ ಸಂಭವಿಸಿದ್ದು, ಅಂಬುಲೆನ್ಸ್‌ನ ಚಾಲಕ ರಾಮಕೃಷ್ಣ ನಾಯ್ಕ (40), ನಿರ್ವಾಹಕ ಜಗದೀಶ್ ಚನ್ನಯ್ಯ(20) ಮೃತಪಟ್ಟವರು.

ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.