ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ನಂ. 194ರ ಜೆ.ಪಿ.ನಗರ 8ನೇ ಹಂತದ ವೆಂಕಟೇಶ್ವರ ಲೇಔಟ್ನಲ್ಲಿ ಕಂಬಳಿ ಹುಳುಗಳ ಕಾಟ ಅಧಿಕವಾಗಿದ್ದು, ಮನೆಯ ಗೋಡೆಗಳು, ರೂಮುಗಳಲ್ಲಿ, ಹಾಸಿಗೆ, ಹೊದಿಕೆಗಳಲ್ಲಿ ಕಂಬಳಿ ಹುಳುಗಳು ದಾಳಿಯಿಟ್ಟು ತೊಂದರೆ ನೀಡುತ್ತಿವೆ. ಬಿಬಿಎಂಪಿಯ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಪರಿಶೀಲಿಸಿ ಕಂಬಳಿ ಹುಳುಗಳ ಕಾಟವನ್ನು ತಪ್ಪಿಸಲು ಸೂಕ್ತ ರೀತಿಯಲ್ಲಿ ಕ್ರಿಮಿನಾಶಕವನ್ನು ಸಿಂಪಡಿಸುವ ವ್ಯವಸ್ಥೆ ಮಾಡಬೇಕೆಂದು ಮನವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.