ಚುನಾವಣೆಗೂ ಮುನ್ನ
ಸದ್ದು ಮಾಡುತ್ತಿತ್ತು
ಕಪ್ಪು ಹಣ.
ವಿದೇಶದಿಂದ
ಸ್ವದೇಶಕ್ಕೆ ತರುವುದಾಗಿ
ತೊಟ್ಟಿದ್ದರು ಪಣ,
ಇದೀಗ
ಜಾಣ ಮೌನ ವಹಿಸಲು
ಏನು ಕಾರಣ?
ಉತ್ತರಿಸುವ ಮೂಲಕ
ತೀರಿಸಲಿ
ವೋಟು ಕೊಟ್ಟು
ಗೆಲ್ಲಿಸಿದವರ ಋಣ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.