ADVERTISEMENT

ಕಾಯುವುದೆಂದರೆ..!

ಮಲ್ಲಿಕಾರ್ಜುನ ಹುಲಗಬಾಳಿ
Published 26 ಮೇ 2015, 19:30 IST
Last Updated 26 ಮೇ 2015, 19:30 IST

ದನ ಕಾಯುವುದು ಎಂದರೆ ತೀರಾ ನಿಷ್ಪ್ರಯೋಜಕ ಕೆಲಸ ಎಂಬ ಅರ್ಥದಲ್ಲಿ ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ಟೀಕಾಸ್ತ್ರ ಬಳಸಿದ್ದಾರೆ. ಹಿರಿಯ ರಾಜಕಾರಣಿಗಳಿಗೆ ಇದು ತರವಲ್ಲ. ಇದರಿಂದ ನಾಯಕರ ಘನತೆಗೇ ಕುಂದು.

ಸ್ವಾಮಿ, ದನ ಕಾಯುವುದು ಅಷ್ಟೊಂದು ಹಗುರವಾದ ಕೆಲಸವಲ್ಲ. ಅಲ್ಲೂ ವೃತ್ತಿನಿಷ್ಠೆ ಇದೆ, ಪ್ರಾಮಾಣಿಕತೆ ಇದೆ, ಪ್ರಾಣಿಪ್ರೇಮವೂ ಇದೆ. ಉಪಜೀವನಕ್ಕಾಗಿ ನಾವು ಮಾಡುವ ಕಾಯಕದಲ್ಲಿ ತರತಮ ಎಂಬುದಿಲ್ಲ. ಸತ್ಯಶುದ್ಧವಾದ ಈ ಪ್ರಾಮಾಣಿಕ ಕಾಯಕಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.