ADVERTISEMENT

ಕಾಳಜಿ ಶ್ಲಾಘನೀಯ

​ಪ್ರಜಾವಾಣಿ ವಾರ್ತೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಕನ್ನಡದಲ್ಲೇ ತೀರ್ಪುಗಳನ್ನು ನೀಡಿದ ವಿವಿಧ ನ್ಯಾಯಾಲಯಗಳ 88 ಮಂದಿ ನ್ಯಾಯಾಧೀಶರನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗೌರವಿಸಿದ್ದು  ಒಳ್ಳೆಯ ಕ್ರಮ.
 
ಕನ್ನಡದಲ್ಲಿ ತೀರ್ಪನ್ನು ನೀಡುವುದರಿಂದ ಕನ್ನಡ ಭಾಷೆ ಮಾತ್ರ ಬಲ್ಲ ಕಕ್ಷಿದಾರರಿಗೆ ನ್ಯಾಯಾಲಯ ಹೇಳಿದ್ದೇನು ಎಂದು ಸ್ಪಷ್ಟವಾಗಿ ಮನವರಿಕೆಯಾಗುತ್ತದೆ. 
 
ಕನ್ನಡದಲ್ಲೇ ವಾದ ಮಾಡುವ ವಕೀಲರನ್ನೂ ಮುಂದಿನ ದಿನಗಳಲ್ಲಿ ಗೌರವಿಸಲು ಕ್ರಮ  ಕೈಗೊಳ್ಳಬೇಕು.
ಡಾ.ಶಿವರಾಜ ಯತಗಲ್, ಲಿಂಗಸುಗೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.