ADVERTISEMENT

ಗಮನದಲ್ಲಿರಲಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಸರ್ಕಾರ ಈ ಬಾರಿ ಶಿಕ್ಷಕರ ನೇರ ನೇಮಕಾತಿಗೆ ಮುಂದಾಗಿರುವುದು ಒಳ್ಳೆಯ ನಿರ್ಧಾರ. ಆದರೆ ವಯೋಮಿತಿ ಮೀರುತ್ತಿರುವ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಒಂದು ಅವಕಾಶ ದೊರೆಯುವ  ರೀತಿಯಲ್ಲಿ ನೇಮಕಾತಿ ನಿಯಮ ಇದ್ದರೆ ಅನುಕೂಲವಾಗುತ್ತದೆ.
 
ಪದವಿ, ಬಿ.ಇಡಿ ಅಂಕಗಳನ್ನು ಪರಿಗಣಿಸದೆ, ಟಿಇಟಿಯಲ್ಲಿ ಪಡೆದ ಅಂಕಗಳನ್ನೇ ನೇಮಕಾತಿಯ ಮಾನದಂಡವಾಗಿ ಪರಿಗಣಿಸುವುದು ಸೂಕ್ತ.  
ಕೊಟ್ರೇಶ್‌ ಆರ್‌.ಬಿ., ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.