ADVERTISEMENT

ನೇಮಕಾತಿ ಮರೆತ ಸರ್ಕಾರ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಜುಲೈ 2014, 19:30 IST
Last Updated 29 ಜುಲೈ 2014, 19:30 IST

ರಾಜ್ಯ ಸರ್ಕಾರ ಯಾವುದೇ ನೇಮಕಾತಿಗೆ ಆದೇಶ ಹೊರ­ಡಿಸುತ್ತಿಲ್ಲ. ಪ್ರತೀ ವರ್ಷ ಸಾವಿರಾರು ವಿದ್ಯಾರ್ಥಿ­­ಗಳು ಪದವಿ, ಸ್ನಾತಕೋತ್ತರ ಪದವಿ ಮುಗಿಸಿ­ ಹೊರಬರುತ್ತಿದ್ದಾರೆ. ಆದರೆ ಉದ್ಯೋ­ಗವಿಲ್ಲ. ನಿರುದ್ಯೋಗ ನಮ್ಮನ್ನು ಹಿಪ್ಪೆ ಮಾಡುತ್ತಿದೆ.

ಯಾವುದೇ ಹುದ್ದೆಗೆ ಅಧಿಸೂಚನೆಯನ್ನೇ ಹೊರಡಿ­ಸುತ್ತಿಲ್ಲ. ಸರ್ಕಾರಿ ನೌಕರಿ ಆಸೆಗೆ ಸ್ಪರ್ಧಾ­ತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆ­ಸುತ್ತಲೇ ಇದ್ದೇವೆ. ಆದರೆ ಪ್ರಯೋಜನ ಶೂನ್ಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.