ಪಕ್ಷಾತೀತವಾಗಿ
ಭಾರೀ ಸಿದ್ಧತೆ
ನಡೆಯುತ್ತಿದೆಯಂತೆ !
ರಾಜ್ಯದ ಜನ ಜಾನುವಾರುಗಳ
ನೀರು-ಮೇವು ಬರ
ನೀಗಿಸಲಂತೂ ಅಲ್ಲವೇ ಅಲ್ಲ!
ಮತ್ತೆ ಯಾವುದಕ್ಕಾಗಿ ..?!
ಮುಂಬರಲಿರುವ
ಮಹಾ ಚುನಾವಣೆಯಲ್ಲಿ
ಪಕ್ಷದ ಟಿಕೆಟ್ಗಾಗಿ !!
-ಮ.ಗು. ಬಸವಣ್ಣ, ನಂಜನಗೂಡು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.