ADVERTISEMENT

ಬೆಳಕಿನ ಭಾಗ್ಯ

ಸವಿತ ಸಚ್ಚಿದಾನಂದ, ಸಖರಾಯಪಟ್ಟಣ
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

ಕತ್ತಲಭಾಗ್ಯದಿಂದ ಬೇಸತ್ತ ಜನತೆಗೆ
ಸರ್ಕಾರದಿಂದ ಎಲ್ಇಡಿ ಬೆಳಕಿನ ಭಾಗ್ಯ
ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ
ಉದ್ದೇಶ ಚೆನ್ನಾಗಿ ಪ್ರಕಾಶಿಸಿದರೆ ಸರಿ
ಬರೀ ಬುರುಡೆಯಾದರೆ ಬುರುಡೆ ಬಲ್ಬೇ ಗತಿ
ನಿರಂತರ ವಿದ್ಯುತ್ ನೀಡದ ಗ್ರಾಮೀಣ
ಭಾಗದವರಿಗಂತೂ ಬುಡ್ಡಿ ದೀಪವೇ ಜ್ಯೋತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.