ಕತ್ತಲಭಾಗ್ಯದಿಂದ ಬೇಸತ್ತ ಜನತೆಗೆ
ಸರ್ಕಾರದಿಂದ ಎಲ್ಇಡಿ ಬೆಳಕಿನ ಭಾಗ್ಯ
ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ
ಉದ್ದೇಶ ಚೆನ್ನಾಗಿ ಪ್ರಕಾಶಿಸಿದರೆ ಸರಿ
ಬರೀ ಬುರುಡೆಯಾದರೆ ಬುರುಡೆ ಬಲ್ಬೇ ಗತಿ
ನಿರಂತರ ವಿದ್ಯುತ್ ನೀಡದ ಗ್ರಾಮೀಣ
ಭಾಗದವರಿಗಂತೂ ಬುಡ್ಡಿ ದೀಪವೇ ಜ್ಯೋತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.