ADVERTISEMENT

ಭ್ರಷ್ಟಾಚಾರ

ವೈ.ಯಮುನೇಶ್ ಹೊಸಪೇಟೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ಸರ್ಕಾರಿ 
ಕಚೇರಿಗಳಲ್ಲಿ
ಮಧ್ಯವರ್ತಿಗಳದ್ದೆ
ಕಾರಭಾರ...
ಅರ್ಜಿದಾರ
ನೇರವಾಗಿ
ಸಾಹೇಬರನ್ನು ಕಂಡರೆ
ದೊರೆಯುವುದಿಲ್ಲ
ಪರಿಹಾರ...
ಇಷ್ಟಕ್ಕೆಲ್ಲಾ ಕಾರಣ
ಭ್ರಷ್ಟಾಚಾರ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.