ADVERTISEMENT

ಮಣ್ಣಿನ ರಾಶಿ ತೆರವು ಮಾಡಿ

ಕುಂದು ಕೊರತೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST

ವಿಜಯನಗರದಿಂದ ದೀಪಾಂಜಲಿ ನಗರಕ್ಕೆ ಬರಲು ನೇರವಾದ ರಸ್ತೆ ಇಲ್ಲ. ಬಾಪೂಜಿನಗರ ಸುತ್ತಿಕೊಂಡು, ಫ್ಲೈಓವರ್ ಮೇಲೆ ಬರಬೇಕು. ದೀಪಾಂಜಲಿ ನಗರ ಮುಖ್ಯರಸ್ತೆಯಲ್ಲಿ ಸುರಿದಿರುವ ಮಣ್ಣಿನಿಂದಾಗಿ ವಾಹನ ಸವಾರರಿಗೆ ತೊಂದರೆಯಾಗಿದೆ. ಮಣ್ಣಿನ ರಾಶಿಯನ್ನು ತೆರವುಗೊಳಿಸಿ ಶೀಘ್ರ ಸಂಚಾರ ಸುಗಮಗೊಳಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.