ADVERTISEMENT

ವಿಧಾನ–ನಿಧಾನ!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST

ಎದುರಾಳಿಗಳು ತಪ್ಪು ಮಾಡಿದಾಗೆಲ್ಲಾ

ಎಸಿಬಿಯಿಂದ ಕ್ರಮ ಕೈಗೊಳ್ಳಲು ಸಪೋರ್ಟ್‌

ತಮ್ಮವರು ಅನಾಚಾರ, ಅತ್ಯಾಚಾರ ಎಸಗಿದ್ದರೆ

ADVERTISEMENT

ಸಿಐಡಿಯಿಂದ ಬಿ ರಿಪೋರ್ಟ್‌

ಎಲ್ಲ ಕಾಲಕ್ಕೂ, ಎಲ್ಲ ಪಕ್ಷಗಳೂ

ಅನುಸರಿಸುತ್ತವೆ ಈ ವಿಧಾನ

ಅದಕ್ಕೆ ನಮ್ಮ ರಾಜ್ಯದ ಪ್ರಗತಿ

ಯಾವಾಗಲೂ ನಿಧಾನ!

-ಡಾ. ಕೆ.ಕೆ. ಜಯಚಂದ್ರ ಗುಪ್ತ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.