ಎದುರಾಳಿಗಳು ತಪ್ಪು ಮಾಡಿದಾಗೆಲ್ಲಾ
ಎಸಿಬಿಯಿಂದ ಕ್ರಮ ಕೈಗೊಳ್ಳಲು ಸಪೋರ್ಟ್
ತಮ್ಮವರು ಅನಾಚಾರ, ಅತ್ಯಾಚಾರ ಎಸಗಿದ್ದರೆ
ಸಿಐಡಿಯಿಂದ ಬಿ ರಿಪೋರ್ಟ್
ಎಲ್ಲ ಕಾಲಕ್ಕೂ, ಎಲ್ಲ ಪಕ್ಷಗಳೂ
ಅನುಸರಿಸುತ್ತವೆ ಈ ವಿಧಾನ
ಅದಕ್ಕೆ ನಮ್ಮ ರಾಜ್ಯದ ಪ್ರಗತಿ
ಯಾವಾಗಲೂ ನಿಧಾನ!
-ಡಾ. ಕೆ.ಕೆ. ಜಯಚಂದ್ರ ಗುಪ್ತ, ಹಾಸನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.