ADVERTISEMENT

ವ್ಯರ್ಥ ಅಲೆದಾಟ

ಕುಮಾರ ಸಂತೋಷ ಡಿ.ಕುನ್ನೂರಜೇವರ್ಗಿ
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST

ಶಿಕ್ಷಣ ಇಲಾಖೆಯು 2015– 16ನೇ ಸಾಲಿನ ‘ಶಿಕ್ಷಕರ ಅರ್ಹತಾ ಪರೀಕ್ಷೆ’ಯ ಫಲಿತಾಂಶವನ್ನು ಇತ್ತೀಚೆಗೆ ಪ್ರಕಟಿಸಿ ಅಭ್ಯರ್ಥಿಗಳ ‘ಅರ್ಹತಾ ಪ್ರಮಾಣಪತ್ರ’ವನ್ನು ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ವಿತರಿಸುತ್ತಿದೆ.

ಇದರ ಬದಲಿಗೆ ಪ್ರಮಾಣಪತ್ರವನ್ನು ಅಭ್ಯರ್ಥಿ ವಾಸಿಸುತ್ತಿರುವ ವಿಳಾಸಕ್ಕೆ ನೇರವಾಗಿ ಕಳುಹಿಸಿದರೆ, ಅನೇಕ ಗ್ರಾಮೀಣ ಅಭ್ಯರ್ಥಿಗಳ ಸಮಯ ಮತ್ತು ವ್ಯರ್ಥ ಅಲೆದಾಟವನ್ನು ತಪ್ಪಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.