ADVERTISEMENT

ಶಿಕ್ಷಣ ಕಲಿಸಿದ್ದೇನು?

ಬಿ.ಕೆ.ಸುಂದರಮೂರ್ತಿ, ಚಿತ್ರದುರ್ಗ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST

ಬೆಂಗಳೂರಿನ ಚಿಕ್ಕಜಾಲ ಸಮೀಪದ ಬೆಟ್ಟಹಲಸೂರಿನಲ್ಲಿ ಕ್ವಾರಿಯಲ್ಲಿ ಈಜಲು ಹೋಗಿ ಐವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ನೀರುಪಾಲಾಗಿರುವುದು ನೋವಿನ ಸಂಗತಿ.

ಕ್ವಾರಿಯಲ್ಲಿ ಈಜುವುದು ಅಪಾಯಕಾರಿ ಎಂಬ ಕನಿಷ್ಠ ತಿಳಿವಳಿಕೆ ಎಂಜಿನಿಯರಿಂಗ್‌ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲದೇ ಹೋಗಿದ್ದು ವಿಪರ್ಯಾಸದ ಸಂಗತಿ.

ಹಾಗಾದರೆ ನಮ್ಮ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದಾದರೂ ಏನು? ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.