ತುಂಬಾ ಕಷ್ಟ ಸ್ವಾಮಿ
ಈ ಸಲದ ಮತದಾನ.
ಗುರಿ ಇಟ್ಟು ಬಾಣ ಬಿಟ್ಟರೂ
ಅದು ಬೇರೆಯವರಿಗೆ ತಾಕಬಹುದು;
ಯಾರನ್ನೋ ಗೆಲ್ಲಿಸಲು ನಾವು ಹಾಕಿದ ವೋಟು
ಮತ ವಿಭಜನೆಯಿಂದಾಗಿ ಬೇರೊಬ್ಬ ಗೆಲ್ಲಬಹುದು.
ಮತ ವಿಭಜನೆಯ ತಂತ್ರವೇ ಗೆಲುವಿನ ಸೂತ್ರ
ಯೋಚಿಸಿ ಮತ ಹಾಕಿದರೂ ನಾವು ನಿಮಿತ್ತ ಮಾತ್ರ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.