ADVERTISEMENT

ಸುಸ್ಥಿರ ವಿಧಾನಗಳ ಬಿತ್ತನೆ !

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST

ಮಳೆಯ ನಿರೀಕ್ಷೆಯನ್ನು ಚಿಗುರಿಸಿ

ತಾತ್ಕಾಲಿಕ ನೆಮ್ಮದಿಯನ್ನೇನೋ

ಕೊಡಬಹುದು ಮೋಡ ಬಿತ್ತನೆ ,

ADVERTISEMENT

ಆದರೀಗ ಜರೂರು ಆಗಬೇಕಿದೆ

ಪರಿಸರ ರಕ್ಷಣೆ , ಮರಗಿಡಗಳ ಪೋಷಣೆ

ಅಂತರ್ಜಲದ ಮಿತಬಳಕೆ , ಮಳೆನೀರಿನ

ಸಂಗ್ರಹಗಳಂತಹ ಸುಸ್ಥಿರ ವಿಧಾನಗಳ

ಜನರ ಮನದಲ್ಲಿ ಬಿತ್ತನೆ.

ಆನಂದ ರಾಮತೀರ್ಥ , ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.