ಮಳೆಯ ನಿರೀಕ್ಷೆಯನ್ನು ಚಿಗುರಿಸಿ
ತಾತ್ಕಾಲಿಕ ನೆಮ್ಮದಿಯನ್ನೇನೋ
ಕೊಡಬಹುದು ಮೋಡ ಬಿತ್ತನೆ ,
ಆದರೀಗ ಜರೂರು ಆಗಬೇಕಿದೆ
ಪರಿಸರ ರಕ್ಷಣೆ , ಮರಗಿಡಗಳ ಪೋಷಣೆ
ಅಂತರ್ಜಲದ ಮಿತಬಳಕೆ , ಮಳೆನೀರಿನ
ಸಂಗ್ರಹಗಳಂತಹ ಸುಸ್ಥಿರ ವಿಧಾನಗಳ
ಜನರ ಮನದಲ್ಲಿ ಬಿತ್ತನೆ.
ಆನಂದ ರಾಮತೀರ್ಥ , ಜಮಖಂಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.