ಕೈ ಎತ್ತಿ ಹೇಳ್ತಾರೆ
ಮುಂದೆಯೂ ನಮ್ಮದೇ ಸರ್ಕಾರ!
ಕಮಲದವರು ಅಂತಾರೆ
ನಮಗೇ ಸಿಗುತ್ತೆ ಅಧಿಕಾರ!
ದಳದವರು ಬೀಗ್ತಾರೆ
ಕೈ–ಕಮಲದ ಕಿತ್ತಾಟದಲ್ಲಿ
ನಮಗೆ ಒಳ್ಳೆಯ ಆದಾಯ!
ಸಾಮಾಜಿಕ ಪ್ರಜ್ಞೆ ಗೊಣಗುತ್ತೆ
ಯಾರೇ ಗೆದ್ದರೂ,
ಸೋಲುವುದು ಮತದಾರ!
–ದೇವಕಿಸುತ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.