ADVERTISEMENT

ಸ್ಫೂರ್ತಿದಾಯಕ ಕ್ರಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2017, 19:30 IST
Last Updated 17 ಸೆಪ್ಟೆಂಬರ್ 2017, 19:30 IST

‘ಶೌಚಾಲಯಕ್ಕಾಗಿ ಧರಣಿ ಕುಳಿತ ತಾ.ಪಂ. ಇಒ!’(ಪ್ರ.ವಾ., ಸೆ. 17) ಸುದ್ದಿ ನಿಜಕ್ಕೂ ಸ್ಫೂರ್ತಿದಾಯಕ. ಅಧಿಕಾರವನ್ನು ಎಷ್ಟು ಸುಂದರವಾಗಿ ಬಳಸಿಕೊಂಡು ತಾನು ಕಾರ್ಯನಿರ್ವಹಿಸುತ್ತಿರುವ ಪ್ರದೇಶವನ್ನು ಸುಧಾರಿಸಬಹುದು ಎಂಬುದಕ್ಕೆ ತುಮಕೂರು ತಾಲ್ಲೂಕು ಪಂಚಾಯಿತಿ ಇಒ ಡಾ. ನಾಗಣ್ಣ ಆದರ್ಶವಾಗಿದ್ದಾರೆ.
–ಗೌರಿ ಭೀ. ಕಟ್ಟಿಮನಿ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.