ಸಾಗರದ ಯುವ ಗಾಯಕಿ ಸುಹಾನಾ ಹಿಂದೂ ಭಕ್ತಿಗೀತೆಗಳನ್ನು ಹಾಡಿದ್ದಕ್ಕೆ ಟೀಕೆಗಳು ವ್ಯಕ್ತವಾಗಿರುವ ವಿಚಾರವನ್ನು ತಿಳಿದುಕೊಂಡು (ಸ್ವರ್ಗದಲ್ಲಿರುವ) ಕಬೀರದಾಸರು, ಶಿಶುನಾಳ ಷರೀಫರು ಮತ್ತು ಅಬ್ದುಲ್ ಕಲಾಂರಂಥವರು ತಮ್ಮನ್ನು ಸ್ವರ್ಗದಿಂದ ಬಹಿಷ್ಕರಿಸುವರೇನೋ ಎಂದು ಚಿಂತೆಗೊಳಗಾಗಿರಬಹುದು ಎನಿಸುತ್ತದೆ!
-ಚಾಂದ್ ಸುಲ್ತಾನಾ, ಗುಬ್ಬಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.