ಚುನಾವಣೆ
ಯುದ್ಧವಾದರೆ,
ಇವರ ಪಕ್ಷದವರು
ಪಾಂಡವರಂತೆ,
ವಿಪಕ್ಷದವರು
ಕೌರವರಂತೆ!
ಏನೇ ಆಗಲಿ ಯುದ್ಧದ
ನಂತರ, ಬಾರದಿರಲಿ
ಶ್ರೀಸಾಮಾನ್ಯನಿಗೆ
ಅಜ್ಞಾತವಾಸ...
ಪ್ರಜಾಪ್ರತಿನಿಧಿಗಳು
ಎಲ್ಲೆಂದು ದುರ್ಬೀನು
ಹಿಡಿಯೋ ವನವಾಸ!
-ಸುಲೋಚನ ಯೋಗೀಶ್,ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.