ADVERTISEMENT

ಎಂ.ಎಸ್‌.ದೋನಿಗೆ ಕೊಡುವಷ್ಟು ಪ್ರಾಮುಖ್ಯತೆ ನನಗೇಕಿಲ್ಲ: ಹರ್ಭಜನ್‌ ಸಿಂಗ್‌ ಪ್ರಶ್ನೆ

ಏಜೆನ್ಸೀಸ್
Published 27 ಮೇ 2017, 14:27 IST
Last Updated 27 ಮೇ 2017, 14:27 IST
ಹರ್ಭಜನ್‌ ಸಿಂಗ್‌
ಹರ್ಭಜನ್‌ ಸಿಂಗ್‌   

ನವದೆಹಲಿ: ಇಂಗ್ಲೆಂಡ್‌ನಲ್ಲಿ ಜೂನ್‌ 1ರಿಂದ ಪ್ರಾರಂಭವಾಗಿರುವ ಚಾಂಪಿಯನ್ಸ್‌ ಟ್ರೋಫಿಗೆ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಅವರನ್ನು ಕೈಬಿಟ್ಟಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಎಂ.ಎಸ್.ದೋನಿ ಅವರಿಗಿರುವಷ್ಟು ಪ್ರಮುಖ್ಯತೆ ನನಗೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಹರ್ಭಜನ್‌ ಸಿಂಗ್‌ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.