ಬೆಂಗಳೂರು: ಪ್ರದ್ಯುಮ್ನ ಶ್ರೀವಾಸ್ತವ (29ಕ್ಕೆ4) ಅವರ ಉತ್ತಮ ಆಟದ ನೆರವಿನಿಂದ ಉಪಾಧ್ಯಕ್ಷರ ಇಲೆವನ್ ತಂಡ ಇಲ್ಲಿ ನಡೆದ ಕೆಎಸ್ಸಿಎ ವತಿಯ 16 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ತುಮಕೂರು ವಲಯದ ಎದುರು ಡ್ರಾ ಮಾಡಿಕೊಂಡಿದೆ.
ಸಂಕ್ಷಿಪ್ತ ಸ್ಕೋರು: ಉಪಾಧ್ಯಕ್ಷರ ಇಲೆವನ್: 52.5 ಓವರ್ಗಳಲ್ಲಿ 150 (ಸುಹಾಸ್ 20, ದಿನೇಶ್ ಅಲ್ತಾಫ್ 33, ಅಜಿತೇಶ್ 21, ಹರ್ಷ 27; ಅಖಿಲ್ 30ಕ್ಕೆ4, ಸುಮಂತ್ 25ಕ್ಕೆ2, ಮೊಹಮ್ಮದ್ ವಾಸಫ್ 19ಕ್ಕೆ2). ದ್ವಿತೀಯ ಇನಿಂಗ್ಸ್: 57.4 ಓವರ್ಗಳಲ್ಲಿ 3 ವಿಕೆಟ್ಗೆ 177 (ಸುಹಾಸ್ 88, ದಿನೇಶ್ ಅಲ್ತಾಫ್ 78; ಅಖಿಲ್ 39ಕ್ಕೆ2). ತುಮಕೂರು ವಲಯ: 56 ಓವರ್ಗಳಲ್ಲಿ 118 (ಮೊಹಮ್ಮದ್ ವಾಸಫ್ 23; ಸಿದ್ದಾಂತ್ 20ಕ್ಕೆ2, ತರುಣ್ 28ಕ್ಕೆ2, ಪ್ರದ್ಯುಮ್ನ ಶ್ರೀವಾಸ್ತವ 29ಕ್ಕೆ4, ಸುಹಾಸ್ 15ಕ್ಕೆ2).
ಫಲಿತಾಂಶ: ಡ್ರಾ. ಉಪಾಧ್ಯಕ್ಷರ ಇಲೆವನ್ಗೆ 3 ಹಾಗೂ ತುಮಕೂರು ವಲಯಕ್ಕೆ 1 ಪಾಯಿಂಟ್.
ಧಾರವಾಡ ವಲಯ: 90 ಓವರ್ಗಳಲ್ಲಿ 7 ವಿಕೆಟ್ಗೆ 271 (ಆಮೋದ್ ಎಸ್ ಕಾಲುವೆ 42, ಚಿರಾಗ್ ನಾಯಕ್ 40, ಓಂಕಾರ್ 41, ಆದಿತ್ಯ ಶಾನುಭೋಗ್ 79, ವಿಶಾಲ್ ಹುಬ್ಬಳ್ಳಿ ಅಜೇಯ 43). ಮಂಗಳೂರು ವಲಯ: 52.3 ಓವರ್ಗಳಲ್ಲಿ 88: ದ್ವಿತೀಯ ಇನಿಂಗ್ಸ್: 22 ಓವರ್ಗಳಲ್ಲಿ 4 ವಿಕೆಟ್ಗೆ 29: ಫಲಿತಾಂಶ: ಡ್ರಾ. ಧಾರವಾಡ ವಲಯಕ್ಕೆ 3 ಹಾಗೂ ಮಂಗಳೂರು ವಲಯಕ್ಕೆ 1 ಪಾಯಿಂಟ್.
ಮೈಸೂರು ವಲಯ: 74.5 ಓವರ್ಗಳಲ್ಲಿ 179. ರಾಯಚೂರು ವಲಯ: 42.2 ಓವರ್ಗಳಲ್ಲಿ 93. ಫಲಿತಾಂಶ: ಡ್ರಾ. ಮೈಸೂರು ವಲಯಕ್ಕೆ 3 ಹಾಗೂ ರಾಯಚೂರು ವಲಯಕ್ಕೆ 1 ಪಾಯಿಂಟ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.