ADVERTISEMENT

ಮಕ್ಕಳಿಗೆ ಹೂ ಹಾಕಿ ಶಾಲೆಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 5:16 IST
Last Updated 7 ಸೆಪ್ಟೆಂಬರ್ 2021, 5:16 IST
ಚೇಳೂರಿನ ಭಾರತ್ ಪಬ್ಲಿಕ್ ಮತ್ತು ವೀನಸ್ ಶಾಲೆಯಲ್ಲಿ ಮಕ್ಕಳ ಮೇಲೆ ಹೂ ಹಾಕಿ, ಗುಲಾಬಿ ನೀಡಿ ಸ್ವಾಗತಿಸಲಾಯಿತು. ಕಾರ್ಯದರ್ಶಿ ನಟರಾಜು, ಶಿಕ್ಷಕರಾದ ಜಯಲಕ್ಷ್ಮಿ, ಲೋಕೇಶ್, ಪ್ರದೀಪ್, ಜೈಕುಮಾರ್, ಸೈಯದ್ ಅಂಜುಮ್ ಇದ್ದರು
ಚೇಳೂರಿನ ಭಾರತ್ ಪಬ್ಲಿಕ್ ಮತ್ತು ವೀನಸ್ ಶಾಲೆಯಲ್ಲಿ ಮಕ್ಕಳ ಮೇಲೆ ಹೂ ಹಾಕಿ, ಗುಲಾಬಿ ನೀಡಿ ಸ್ವಾಗತಿಸಲಾಯಿತು. ಕಾರ್ಯದರ್ಶಿ ನಟರಾಜು, ಶಿಕ್ಷಕರಾದ ಜಯಲಕ್ಷ್ಮಿ, ಲೋಕೇಶ್, ಪ್ರದೀಪ್, ಜೈಕುಮಾರ್, ಸೈಯದ್ ಅಂಜುಮ್ ಇದ್ದರು   

ಚೇಳೂರು: ಇಂದಿನಿಂದ ಆರಂಭವಾಗಿರುವ 6 ರಿಂದ 9 ನೇ ತರಗತಿ ವರೆಗಿನ ಮಕ್ಕಳು ಶಾಲೆಗೆ ಬಂದಾಗ ಚೇಳೂರಿನ ಭಾರತ್ ಪಬ್ಲಿಕ್ ಮತ್ತು ವೀನಸ್ ಶಾಲೆಯಲ್ಲಿ ಮಕ್ಕಳ ಮೇಲೆ ಹೂ ಹಾಕಿ ಗುಲಾಬಿ ನೀಡಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ನಟರಾಜು, ಶಿಕ್ಷಕರಾದ ಜಯಲಕ್ಷ್ಮಿ, ಲೋಕೇಶ್, ಪ್ರದೀಪ್, ಜೈಕುಮಾರ್, ಸೈಯದ್ ಅಂಜುಮ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT