ನಿದರ್ಶನ (ಕಾದಂಬರಿ)
ಲೇ: ಎಸ್.ಬಿ. ಜೋಗುರ
ಪು: 160; ಬೆ: ರೂ. 100
ಪ್ರ: ಕಣ್ವ ಪ್ರಕಾಶನ, ‘ಕಾಲ ಕನಸು’,
ನಂ. 894, 1ನೇ ಮೇನ್, ನಿಸರ್ಗ ಬಡಾವಣೆ, ಚಂದ್ರಾಲೇಔಟ್,
ಬೆಂಗಳೂರು– 560072
ದಿ. ಸ್ಪೆಸಿಫಿಕೇಶನ್ ರೆಟ್ಯಾಂಗಲ್ ಟ್ರಾಯಾಂಗಲ್ಸ್ (ಇಂಗ್ಲಿಷ್ ಆವೃತ್ತಿ)
ಲೇ: ಎಂ. ನಾರಾಯಣಪ್ಪ
ಪು: 80; ಬೆ: ರೂ. 80
ಲಂಬಕೋನ ತ್ರಿಭುಜಗಳು ವೈವಿಧ್ಯತೆಗಳು
ಲೇ: ಎಂ. ನಾರಾಯಣಪ್ಪ
ಪು: 84; ಬೆ: ರೂ. 80
ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ವಿ.ಎಸ್. ಪಬ್ಲಿಕೇಷನ್ಸ್, ನಂ.3, 1ನೇ ಕ್ರಾಸ್, ಎಚ್ಸಿಪಿ ಲೇಔಟ್, ಹೇಸರಘಟ್ಟ, ಬೆಂಗಳೂರು–88
ಪ್ರಸನ್ನವೆಂಕಟದಾಸರ ಸಮಗ್ರ
ಕೀರ್ತನೆಗಳು ಸಂಪುಟ– 1
ಸಂ: ಡಾ. ಸುಭಾಸ ಕಾಖಂಡಕಿ,
ರೇಖಾ ಕಾಖಂಡಕಿ
ಪು: 264; ಬೆ: ರೂ. 120
ಪ್ರ: ಪ್ರಸನ್ನ ವೆಂಕಟ ಪ್ರಕಾಶನ, ನಂ. 15, ‘ಮಂತ್ರಾಲಯ’, ಪ್ರಶಾಂತಿನಗರ, 9ನೇ ‘ಬಿ’ ಮುಖ್ಯರಸ್ತೆ, 17ನೇ ಕ್ರಾಸ್, ಇಸ್ರೋ ಬಡಾವಣೆ, ಬೆಂಗಳೂರು–560078
ನಿತ್ಯನೂತನ ಪುರಂದರದಾಸರ ಜನಪ್ರಿಯ ಕೀರ್ತನೆಗಳು
ಸಂ: ಡಾ. ಅರಳುಮಲ್ಲಿಗೆ ಪಾರ್ಥಸಾರಥಿ
ಪು: 264; ಬೆ: ರೂ. 120
ಪ್ರ: ರವೀಂದ್ರ ಪುಸ್ತಕಾಲಯ, ಚಾಮರಾಜಪೇಟೆ, ಸಾಗರ–577401, ಶಿವಮೊಗ್ಗ ಜಿಲ್ಲೆ
ಜಿಹಾದ್ ಟೆರೆರಿಸಂ (ಇಂಗ್ಲಿಷ್ ಆವೃತ್ತಿ)
ಲೇ: ಟಿ.ಎಸ್. ಗಿರೀಶ್ ಕುಮಾರ್
ಪು: 355; ಬೆ: ರೂ. 795
ಮನಿಶ್ರಾಮ್ ಮನೋಹರಾಲಯ ಪಬ್ಲಿಕೇಷನ್ಸ್, ಪಿ.ವಿ. ನಂ. 5715, 54 ರಾಣಿ ಝಾನ್ಸಿ ರೋಡ್, ನವದೆಹಲಿ– 110055
ಶ್ರೀವಿಜಯಧ್ವನಿಃ
ಲೇ: ಅರೆಯರ್ ಶ್ರೀರಾಮ ಶರ್ಮಾ
ಪು: 40; ಬೆ: ರೂ. 25
ಪ್ರ: ಉದಯ ಪ್ರಕಾಶನ, ನಂ. 984, 11ನೇ ‘ಎ’ ಮುಖ್ಯರಸ್ತೆ, 3ನೇ ವಿಭಾಗ, ರಾಜಾಜೀನಗರ, ಬೆಂಗಳೂರು– 560010
ವಿರೂಪಾಕ್ಷ ಪಂಡಿತ ರಚಿತ
ಚೆನ್ನಬಸವ ಪುರಾಣ (ಮೊದಲ ಸಂಪುಟ
1–3 ಕಾಂಡಗಳು)
ಸಂ: ಲಕ್ಷ್ಮಣ ಸಿ. ಪಟಾತ
ಪು: 576; ಬೆ: ರೂ. 275
ಅಷ್ಟದಶ ಪುರಾಣ ಪ್ರಶ್ನೋತ್ತರ ರತ್ನಾವಳಿ
ಲೇ: ಕರಿಯಪ್ಪ ಈ. ಕೊಡವಳ್ಳಿ
ಪು: 156; ಬೆ: ರೂ. 90
ರೂಪಧಾರಿಗಳು
(ಹಾಲುಮತದಲ್ಲಿ, ದೇವರುಗಳಲ್ಲಿ...!)
ಲೇ: ಶಂಕರ ಕುಂಬಾರ
ಪು: 500; ಬೆ: ರೂ. 250
ಪ್ರ: ವಿಜೇತ ಪ್ರಕಾಶನ, ಸ್ಟೇಷನ್ ರೋಡ್, ಮಹೇಂದ್ರಕರ ಸರ್ಕಲ್ ಹತ್ತಿರ, ಗದಗ– 582101
ಭಾರತೀಯ ಶಾಂತಿಸೇನೆಯ
ಶ್ರೀಲಂಕಾ ಅಧ್ಯಾಯ
ಲೇ: ಲೆ.ಜ. ಎಸ್.ಸಿ. ಸರದೇಶಪಾಂಡೆ
ಪು: 120; ಬೆ: ರೂ. 120
ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ರಸ್ತೆ, ಹುಬಳ್ಳಿ–580020
ಯೋಗ ಆ್ಯಂಡ್ ಸೈಂಟಿಸ್ಟ್ ಸ್ವಾಮಿ ಕೈವಲ್ಯಾನಂದ (ಇಂಗ್ಲಿಷ್ ಆವೃತ್ತಿ)
ಪು: 488; ಬೆ: ರೂ. 450
ಪ್ರ: ಕೈವಲ್ಯಧಾಮ, ಸ್ವಾಮಿ ಕೈವಲ್ಯ ಮಾರ್ಗ, ಲೊನವ್ಲಾ, ಪೂಣಿ ಜಿಲ್ಲೆ– 410403, ಮಹಾರಾಷ್ಟ್ರ
ಕೇಳು ಮಗು... ಸಿರಿಸಂಪದ (ಐತಿಹಾಸಿಕ ಕಥಾ ಸಂಕಲನ)
ಲೇ: ತಾ.ಸು. ಪುಷ್ಪ
ಪು: 108; ಬೆ: ರೂ. 100
ಪ್ರ: ಶ್ರೀಗಂಗಾ ಪ್ರಕಾಶನ, ಶರದ್ವತಿ, ತಾವರೇಕೆರೆ–572139
ಮುಂದಣ ಅನಂತ
ಲೇ: ಕೆ. ಸತ್ಯನಾರಾಯಣ
ಪು: 186; ಬೆ: ರೂ. 130
ಪ್ರ: ಐಬಿಐಚ್ ಪ್ರಕಾಶನ, ನಂ. 77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ಕೆ 3ನೇ ಹಂತ, ಬೆಂಗಳೂರು–560085
ನಾ ಕಂಡ ಗುರುದೇವ
ಲೇ: ಡಾ. ಹೊ. ಶ್ರೀನಿವಾಸಯ್ಯ
ಪು: 48; ಬೆ: ರೂ. 25
ಪ್ರ: ಜಯಶ್ರೀ ಪ್ರಕಾಶನ, ನಂ. 102, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು–560003
ಜನರನ್ನು ಬದುಕಿಸುವ ಸಾಹಿತ್ಯ ಬೇಕು (79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೋ. ಚೆನ್ನಬಸಪ್ಪ ಭಾಷಣ)
ಸಂ: ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ
ಪು: 80; ಬೆ: ರೂ. 60
ಪ್ರ: ಅರವಿಂದ ಪ್ರಕಾಶನ, ನಂ. 127, ವೆಸ್ಟ್ಕಾರ್ಡ್ ರೋಡ್, ಬೆಂಗಳೂರು–86
ಡಾ. ಕೆ. ಉಲ್ಲಾಸ ಕಾರಂತ
ಲೇ: ಸುಗಂಗಲಾ ಎಸ್. ಮುಮ್ಮಿಗಟ್ಟಿ
ಪು: 80; ಬೆ: ರೂ. 45
ನಾಡಿಗೇರ ಕೃಷ್ಣರಾಯರು
ಲೇ: ಪ್ರತಿಭಾ ನಾಡಿಗೇರ್
ಪು: 72; ಬೆ: ರೂ. 45
ಆರ್.ಕೆ. ಶ್ರೀಕಂಠನ್
ಲೇ: ಕೆ. ಮುರುಳೀಧರ
ಪು: 74; ಬೆ: ರೂ. 45
ಕಿ.ರಂ. ನಾಗರಾಜ
ಲೇ: ಎಲ್.ಎನ್. ಮುಕುಂದರಾಜ್
ಪು: 88; ಬೆ: ರೂ. 45
ಆರ್.ಎಂ. ಹಡಪದ್
ಲೇ: ಸುಂಕುಂ ಗೋವರ್ಧನ
ಪು: 76; ಬೆ: ರೂ. 45
ಮೇಲಿನ ಐದು ಪುಸ್ತಕಗಳು ಡಾ. ಪಿ.ವಿ. ನಾರಾಯಣ ಪ್ರಧಾನ ಸಂಪಾದಕತ್ವದಲ್ಲಿ ಉದಯಭಾನು ಸುವರ್ಣ ಪುಸ್ತಕ ಮಾಲೆಯಡಿ ಪ್ರಕಾಶಿಸಲ್ಟಟ್ಟಿವೆ.
ಪ್ರ: ಉದಯಭಾನು ಕಲಾಸಂಘ, ಉದಯ ಭಾನು ಉನ್ನತ ಅಧ್ಯಯನ ಕೇಂದ್ರ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣ ಬಡಾವಣೆ, ಕೆಂಪೇಗೌಡ ನಗರ, ಬೆಂಗಳೂರು–560019
ನವ್ಯ, ಕಾವ್ಯ, ದಿಗಂತ: ಅರವಿಂದ ನಾಡಕರ್ಣಿ
ಲೇ: ಡಾ. ಎಸ್.ಜಿ. ಜೈನಾಪೂರ
ಪು: 160; ಬೆ: ರೂ. 80
ಪ್ರ: ಸಾಗರ್ ಪ್ರಕಾಶನ, ನಂ. 695, 10ನೇ ಮುಖ್ಯರಸ್ತೆ, 80ಅಡಿರಸ್ತೆ, ವಿನಾಯಕ ಬಡಾವಣೆ, ನಾಗರಭಾವಿ 2ನೇ ಹಂತ, ಬೆಂಗಳೂರು– 560072
ಹನ್ನೆರಡು ದಡೆ ಬೆಲ್ಲ (ಕವನಗಳು)
ಲೇ: ಅಕ್ಷತಾ ಕೃಷ್ಣಮೂರ್ತಿ ಬೇಲೇಕೇರಿ
ಪು: 61; ಬೆ: ರೂ. 55
ಪ್ರ: ಉದಯಪ್ರಭಾ ಪ್ರಿಂಟರ್ಸ್, ನಂ, 1280–ಎ/1, ಮಾರುತಿ ಆರ್ಕೆಡ್, ಕುಟಿನೋ ರಸ್ತೆ, ಕಾರವಾರ
ಈಸಿ ಇಂಗ್ಲಿಷ್ (ಇಂಗ್ಲಿಷ್ ಭಾಷಾ ಬೋಧನೆ ಮತ್ತು ಕಲಿಕೆಯಲ್ಲಿನ ಕೆಲವು ಪ್ರಯೋಗಗಳು)
ಲೇ: ಬೇದ್ರೆ ಮಂಜುನಾಥ್
ಪು: 144; ಬೆ: ರೂ. 65
ಕಮ್ಯುನಿಸ್ಟರ ದೃಷ್ಟಿಯಲ್ಲಿ ವಿವೇಕಾನಂದರು
ಸಂ: ವಿ.ಎಸ್.ಎಲ್. ಶಾಸ್ತ್ರಿ
ಪು: 108 ಬೆ: ರೂ. 60
ಭೂಮಿಯ ಟೈಂ ಬಾಂಬ್ ಜ್ವಾಲಾಮುಖಿ
ಲೇ: ಟಿ.ಆರ್. ಅನಂತರಾಮು
ಪು: 168; ಬೆ: ರೂ. 150
ಕಾರ್ಲ್ ಮಾರ್ಕ್ಸ್
ಮೂಲ: ಆರ್ನಾಲ್ಡ್ ಕೆಟಲ್
ಅನು: ಜೆ.ಆರ. ಲಕ್ಷ್ಮಣರಾವ್, ಜೀವೂಬಾಯಿ ಲಕ್ಷ್ಮಣರಾವ್
ಪು: 60; ಬೆ: ರೂ. 92
ಭಾರತೀಯ ಇತಿಹಾಸದ ವೈಲಕ್ಷಣ್ಯಗಳು
ಮೂಲ: ಎಸ್.ಜಿ. ಸರ್ದೇಸಾಯಿ
ಅನು: ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ
ಪು: 144; ಬೆ: ರೂ. 75
ಡಿಜಿಟಲ್ ಕ್ಯಾಮೆರಾ ಮೋಡಿ ಕ್ಲಿಕ್
ಮಾಡಿ ನೋಡಿ!
ಲೇ: ಟಿ.ಜಿ. ಶ್ರೀನಿಧಿ
ಪು: 52; ಬೆ: ರೂ. 175
ಕಾಡುಕಲಿಸುವ ಪಾಠ
ಲೇ: ಟಿ.ಎಸ್. ಗೋಪಾಲ್
ಪು: 112; ಬೆ: ರೂ. 110
ಬಾಲಂಕೃತ ಚುಕ್ಕಿ ಧೂಮಕೇತು
ಲೇ: ಬಿ.ಎಸ್. ಶೈಲಜಾ
ಪು: 112; ಬೆ: ರೂ. 80
ಬಲುತ (ದಲಿತ ಲೇಖಕನ ಆತ್ಮಕಥನ)
ಮೂಲ: ದಯಾ ಪವಾರ
ಅನು: ಪ್ರೊ. ಚಂದ್ರಕಾಂತ ಪೋಕಳೆ
ಪು: 204; ಬೆ: ರೂ. 125
ತೇಜಸ್ವಿ ಪರಿಸರ ಕಥಾ ಪ್ರಸಂಗ (ತೇಜಸ್ವಿಯರವ ‘ಪರಿಸರ ಕಥೆ’ ಕೃತಿಯ ನಾಟಕ ರೂಪ)
ನಾಟಕ ರೂಪ: ಅ.ನಾ. ರಾವ್ ಜಾದವ್
ಪು: 84; ಬೆ: ರೂ. 50
ಪ್ರ: ಮೇಲಿನ ಹತ್ತು ಪುಸ್ತಕಗಳ ಪ್ರಕಾಶಕರು ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-–01
ಕತ್ತಲೆಯೊಳಗಿನ ಬೆಳಕು (ಆಫ್ರಿಕನ್
– ಅಮೆರಿಕನ್ ಪದ್ಯಗಳ ಅನುವಾದ)
ಅನು: ಎಂ.ಎಸ್.ಎಸ್.
ಪು: 64; ಬೆ: ರೂ. 50
ಪ್ರ: ಚುಕ್ಕಿ ಪ್ರಕಾಶನ, ನಂ. ಇಡಬ್ಲ್ಯೂಎಸ್–108, ಕೆಎಚ್ಬಿ ಎರಡನೇ ಹಂತ,
ಕುವೆಂಪು ನಗರ,
ಮೈಸೂರು– 570023
ಪತ್ರಿಕೋದ್ಯಮ (ವೃತ್ತಿ ಮಾರ್ಗದರ್ಶಿ)
ಲೇ: ಶಿವಾನಂದ ಜೋಶಿ
ಪು: 336; ಬೆ: ರೂ. 180
ಪ್ರ: ಸವಿ ಸ್ನೇಹ ಪ್ರಕಾಶನ, ವಿನಯ ಕಾಲೊನಿ, ಶಾಂತಿನಗರ, ಕೇಶ್ವಾಪುರ, ಹುಬ್ಬಳ್ಳಿ–580023
ಚುಟುಕು ಚಿಂತನ
ಲೇ: ಅಶೋಕ ಆರ್. ಚೌಧರಿ
ಪು: 136; ಬೆ: ರೂ. 100
ಚುಟುಕು ಚಿಗುರು
ಲೇ: ಅಶೋಕ ಆರ್. ಚೌಧರಿ
ಪು: 184; ಬೆ: ರೂ. 100
ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ವಿದ್ಯಾಜ್ಯೋತಿ ಪ್ರಕಾಶನ, ಚರಬಸವೇಶ್ವರ ಕಮಾನ ಹತ್ತಿರ, ಶಹಾಪೂರ– 585223, ಯಾದಗಿರಿ ಜಿಲ್ಲೆ
ಬೆಳುವಲು (ಎಚ್. ದೇವೀರಪ್ಪನವರ ಅಭಿನಂದನಾ ಗ್ರಂಥ)
ಸಂ: ಡಾ. ಚನ್ನೇಶ ಹೊನ್ನಾಳಿ, ಡಾ. ನಾ. ಕೊಟ್ರೇಶ್ ಉತ್ತಂಗಿ
ಪು: 331; ಬೆ: ರೂ. 300
ಪ್ರ: ಎಚ್. ದೇವೀರಪ್ಪ ಜನ್ಮಶತಮಾನೋತ್ಸವ ಸಮಿತಿ, ಹೊನ್ನಾಳಿ, ದಾವಣಗೆರೆ ಜಿಲ್ಲೆ
ತೀಡಿದಷ್ಟು ಗಂಧ (ವಿಮರ್ಶಾ ಸಂಕಲನ)
ಲೇ: ಡಾ. ಪೂವಪ್ಪ ಕಣಿಯೂರು
ಪು: 142; ಬೆ: ರೂ. 110
ಪ್ರ: ತರಂಗಿಣಿ ಪ್ರಕಾಶನ, ಸುಳ್ಯ, ದಕ್ಷಿಣ ಕನ್ನಡ
ಆಕ್ಷೇಪಣೆ
ಲೇ: ಎಸ್. ಮಲ್ಲಿಕಾರ್ಜುನಪ್ಪ
ಪು: 139; ಬೆ: ರೂ. 100
ಪ್ರ: ಕನ್ನಡಮ್ಮ ಪ್ರಕಾಶನ, ದಾವಣಗೆರೆ
ಮಹಾಂತ ವಚನ ಮಾಲೆ
ಲೇ: ಬಸವರಾಜ ಹೂಗಾರ
ಪು: 80; ಬೆ: ರೂ. 60
ಪ್ರ: ವಿಜಯ ಮಹಾಂತೇಶ್ವರ ಧರ್ಮಪ್ರಚಾರಕ ಮಂಡಳಿ, ಚಿತ್ತರಗಿ ಸಂಸ್ಥಾನಮಠ, ಇಲಕಲ್ಲ
ಸಾಹಿತ್ಯ ಸಪ್ತಾಹ
ಲೇ: ಎಸ್. ಚನ್ನಪ್ಪ
ಪು: 40; ಬೆ: ರೂ. 30
ಸಮುಚ್ಚಯ
ಲೇ: ಎಸ್. ಚನ್ನಪ್ಪ
ಪು: 40; ಬೆ: ರೂ. 30
ಮೇಲಿನ ಎರಡು ಪುಸ್ತಕಗಳ ಪ್ರಕಾಶಕರು: ಎಸ್. ಚನ್ನಪ, ನಂ. 642, 13ನೇ ಮೇನ್, 4ನೇ ಹಂತ, ಟಿ.ಕೆ. ಬಡವಾವಣೆ, ಮೈಸೂರು–570009
ಮಾಯಾ ಕೋಲಾಹಲ
ಲೇ: ಮೌನೇಶ ಬಡಿಗೇರ
ಪು: 138; ಬೆ: ರೂ. 100
ಪ್ರ: ಛಂದ ಪುಸ್ತಕ, ಐ–004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು–76
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.