
ಪ್ರಜಾವಾಣಿ ವಾರ್ತೆಬೆಂಗಳೂರು: ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಇದೇ 13-14ರಂದು `ಇಂಡಿಯನ್ ಟೆಕ್ನಾಲಜಿ ಕಾಂಗ್ರೆಸ್ ಸಮಾವೇಶ~ ನಡೆಯಲಿದ್ದು, ವಿಶ್ವದ ವಿವಿಧೆಡೆಯ ತಂತ್ರಜ್ಞಾನ ಆವಿಷ್ಕಾರ ತಜ್ಞರು ಆಗಮಿಸಲಿದ್ದಾರೆ. ಇಸ್ರೇಲ್, ಅಮೆರಿಕ, ಕೆನಡ, ಬ್ರಿಟನ್ ತಜ್ಞರು ಭಾರತೀಯ ತಂತ್ರಜ್ಞರೊಂದಿಗೆ ಚಿಂತನ-ಮಂಥನ ನಡೆಸಲಿದ್ದಾರೆ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.