ADVERTISEMENT

ಉಪಾಸಿ ಅಧ್ಯಕ್ಷ ಆಂಚರಿಲ್, ಉಪಾಧ್ಯಕ್ಷ ಪೀಟರ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಬೆಂಗಳೂರು: `ದಕ್ಷಿಣ ಭಾರತ ತೋಟ ಬೆಳೆಗಾರರ ಸಂಘಟನೆಗಳ ಒಕ್ಕೂಟ~ದ (ಉಪಾಸಿ) ನೂತನ ಅಧ್ಯಕ್ಷರಾಗಿ ಜಿ.ಜೆ.ಆಂಚರಿಲ್ ಮತ್ತು ಉಪಾಧ್ಯಕ್ಷ ರಾಗಿ ಪೀಟರ್ ಎಂ.  ನೇಮಕಗೊಂಡಿ ದ್ದಾರೆ. ಪೀಟರ್, ಚಿಕ್ಕಮಗಳೂರು ಜಿಲ್ಲೆ `ಕೆಳಗೂರು ಚಹಾ-ಕಾಫಿ-ಸಾಂಬಾರ ಪದಾರ್ಥ ಪ್ಲಾಂಟೇಷನ್~ನ ಪಾಲುದಾರರಾಗಿದ್ದಾರೆ.

ಇತ್ತೀಚೆಗೆ ಕುನ್ನೂರಿನಲ್ಲಿ ನಡೆದ `ಉಪಾಸಿ~ ವಾರ್ಷಿಕ ಮಹಾ ಸಭೆ ಯಲ್ಲಿ  ನೂತನ ಪದಾಧಿಕಾರಿ ಆಯ್ಕೆ ಯಾಯಿತು ಎಂದು `ಉಪಾಸಿ~ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.