ಬೆಂಗಳೂರು: `ದಕ್ಷಿಣ ಭಾರತ ತೋಟ ಬೆಳೆಗಾರರ ಸಂಘಟನೆಗಳ ಒಕ್ಕೂಟ~ದ (ಉಪಾಸಿ) ನೂತನ ಅಧ್ಯಕ್ಷರಾಗಿ ಜಿ.ಜೆ.ಆಂಚರಿಲ್ ಮತ್ತು ಉಪಾಧ್ಯಕ್ಷ ರಾಗಿ ಪೀಟರ್ ಎಂ. ನೇಮಕಗೊಂಡಿ ದ್ದಾರೆ. ಪೀಟರ್, ಚಿಕ್ಕಮಗಳೂರು ಜಿಲ್ಲೆ `ಕೆಳಗೂರು ಚಹಾ-ಕಾಫಿ-ಸಾಂಬಾರ ಪದಾರ್ಥ ಪ್ಲಾಂಟೇಷನ್~ನ ಪಾಲುದಾರರಾಗಿದ್ದಾರೆ.
ಇತ್ತೀಚೆಗೆ ಕುನ್ನೂರಿನಲ್ಲಿ ನಡೆದ `ಉಪಾಸಿ~ ವಾರ್ಷಿಕ ಮಹಾ ಸಭೆ ಯಲ್ಲಿ ನೂತನ ಪದಾಧಿಕಾರಿ ಆಯ್ಕೆ ಯಾಯಿತು ಎಂದು `ಉಪಾಸಿ~ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.