ಫ್ರಾಂಕ್ಫರ್ಟ್ (ಪಿಟಿಐ): ಹಣಕಾಸು ಮತ್ತು ಆರ್ಥಿಕ ಸಂಶೋಧನೆಗಳಿಗೆ ಡಾಯಿಷ್ ಬ್ಯಾಂಕ್ ನೀಡುವ (5ನೇ ವರ್ಷದ) ಪ್ರತಿಷ್ಠಿತ ಪ್ರಶಸ್ತಿ ‘ಆರ್ಬಿಐ’ ಗವರ್ನರ್ ರಘುರಾಂ ರಾಜನ್ ಅವರಿಗೆ ಲಭಿಸಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಡ್ಡಿ ದರ ಕಡಿತವು ಆರ್ಥಿಕತೆ ಮೇಲೆ ಇನ್ನಷ್ಟು ಒತ್ತಡ ಹೇರುತ್ತದೆ. ಇದು ಮತ್ತೊಂದು ಸುತ್ತಿನ ಆರ್ಥಿಕ ಅಸ್ಥಿರತೆಗೆ ಕಾರಣವಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.