ADVERTISEMENT

ಬಿಟ್ಟುಹೋಗಿದ್ದ ಹಣವನ್ನು ವಾಪಸ್ ನೀಡುವ ಮೂಲಕ ಮಾನವೀಯತೆ ಮೆರೆದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 4:10 IST
Last Updated 22 ಅಕ್ಟೋಬರ್ 2020, 4:10 IST
ವಾದ್ಯಗೋಷ್ಠಿಯ ಕಲಾವಿದರು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕ ರಾಜನ್ ಅವರಿಗೆ ನುಡಿನಮನ ಸಲ್ಲಿಸಿದರು
ವಾದ್ಯಗೋಷ್ಠಿಯ ಕಲಾವಿದರು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕ ರಾಜನ್ ಅವರಿಗೆ ನುಡಿನಮನ ಸಲ್ಲಿಸಿದರು   

ವಿಜಯಪುರ: ಬೆಂಗಳೂರು- ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಆವತಿ ಭುಕ್ತಿ ಪ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಊಟ ಮಾಡುವಾಗ ₹ 50 ಸಾವಿರ ಬಿಟ್ಟುಹೋಗಿದ್ದ ಗ್ರಾಹಕರಿಗೆ ಹಣವನ್ನು ಮತ್ತೆ ವಾಪಸ್ ನೀಡುವ ಮೂಲಕ ರೆಸ್ಟೋರೆಂಟ್‌
ಸಿಬ್ಬಂದಿ ಮಾನವೀಯತೆಮೆರೆದಿದ್ದಾರೆ.

ಹಿಂದೂಪುರದ ಗೌತಮ್ ಎಂಬುವರು ರೆಸ್ಟೋರೆಂಟ್‌ನಲ್ಲಿ ಊಟ ಮಾಡಿ, ಅಲ್ಲಿಯೇ ಹಣ ಬಿಟ್ಟು ಹೋಗಿದ್ದರು.

‘ನಾವು ಕೆಲಸದ ನಿಮಿತ್ತ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುತ್ತೇನೆ. ಪ್ರಯಾಣದ ನಡುವೆ ಅ. 19ರಂದು ಇಲ್ಲಿ ಊಟ ಮುಗಿಸಿಕೊಂಡು ಹೋಗುವಾಗ ಹಣ ಬಿಟ್ಟುಹೋಗಿದ್ದೆ. ಹೋಟೆಲ್‌ನವರಿಗೆ ದೂರವಾಣಿ ಕರೆ ಮಾಡಿದಾಗ ವಾಪಸ್‌ ನೀಡಿದ್ದಾರೆ’ ಎಂದು ಗೌತಮ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.