ADVERTISEMENT

ಭೀಮಶಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 6:03 IST
Last Updated 20 ಜುಲೈ 2021, 6:03 IST
ಬಿಜೆಪಿ ಗೋಕಾಕ ನಗರ ಮಂಡಲದ ಅಧ್ಯಕ್ಷ ಭೀಮಶಿ ಭರಮಣ್ಣವರ ಅವರಿಗೆ ಬೇಡಕಿಹಾಳದ ಕೈ.ಬಸವಂತ ನಾಗು ಶಿಂಗಾಡೆ ಚಾರಿಟಬಲ್‌ ಟ್ರಸ್ಟ್‌ನವರು ‘ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿ’ಯನ್ನು ಈಚೆಗೆ ಪ್ರದಾನ ಮಾಡಿದರು
ಬಿಜೆಪಿ ಗೋಕಾಕ ನಗರ ಮಂಡಲದ ಅಧ್ಯಕ್ಷ ಭೀಮಶಿ ಭರಮಣ್ಣವರ ಅವರಿಗೆ ಬೇಡಕಿಹಾಳದ ಕೈ.ಬಸವಂತ ನಾಗು ಶಿಂಗಾಡೆ ಚಾರಿಟಬಲ್‌ ಟ್ರಸ್ಟ್‌ನವರು ‘ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿ’ಯನ್ನು ಈಚೆಗೆ ಪ್ರದಾನ ಮಾಡಿದರು   

ಬೆಳಗಾವಿ: ಬಿಜೆಪಿ ಗೋಕಾಕ ನಗರ ಮಂಡಲದ ಅಧ್ಯಕ್ಷ ಭೀಮಶಿ ಭರಮಣ್ಣವರ ಅವರ ರಾಜಕೀಯ ಹಾಗೂ ಸಮಾಜ ಸೇವೆ ಗುರುತಿಸಿ ಬೇಡಕಿಹಾಳದ ಕೈ.ಬಸವಂತ ನಾಗು ಶಿಂಗಾಡೆ ಚಾರಿಟಬಲ್‌ ಟ್ರಸ್ಟ್‌ನವರು ‘ಆದರ್ಶ ಸಮಾಜ ಭೂಷಣ ಗೌರವ ಪ್ರಶಸ್ತಿ’ಯನ್ನು ಈಚೆಗೆ ಪ್ರದಾನ ಮಾಡಿದರು.

ನಿಪ್ಪಾಣಿ ತಾಲ್ಲೂಕಿನ ಬೇಡಕಿಹಾಳದ ಬಿ.ಎಸ್. ಸಂಯುಕ್ತ ಕಾಲೇಜನ ರತ್ನಪ್ಪ ಕುಂಬಾರ ಸಭಾಭವನದಲ್ಲಿ ಸಮಾರಂಭ ನಡೆಯಿತು.

ಹತ್ತರಗಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಟ್ರಸ್ಟ್‌ ಸಂಸ್ಥಾಪಕ ಹಾಗೂ ಪತ್ರಕರ್ತ ವಿಕ್ರಮ ಶಿಂಗಾಡೆ, ಬಾಳು ಉದಗಟ್ಟಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.