ADVERTISEMENT

ದೇವಸ್ಥಾನದ ಜೀರ್ಣೋ­ದ್ಧಾರ

​ಪ್ರಜಾವಾಣಿ ವಾರ್ತೆ
Published 11 ಮೇ 2014, 19:47 IST
Last Updated 11 ಮೇ 2014, 19:47 IST
ಬೆಂಗಳೂರು ದಕ್ಷಿಣ ತಾಲ್ಲೂಕು ಎಚ್‌.­ಗೊಲ್ಲಹಳ್ಳಿಯಲ್ಲಿ ಸಾದೇವಮ್ಮ (ಲಕ್ಷ್ಮೀ­ದೇವಿ) ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಎಪಿಎಂಸಿ ಸದಸ್ಯ ಪಂಚಲಿಂಗಯ್ಯ ಅವರನ್ನು ಸನ್ಮಾನಿಸ­ಲಾಯಿತು. ಶಾಸಕ ಎಸ್‌.ಟಿ.ಸೋಮ­ಶೇಖರ್‌, ಓಂಕಾರ ಆಶ್ರಮದ ಮಧು­ಸೂದನಂದಪುರಿ ಸ್ವಾಮಿ, ದೇಗುಲ ಮಠದ ಮುಮ್ಮಡಿ ಮಹಾಲಿಂಗಸ್ವಾಮಿ, ಮರಳೆಗವಿಮಠದ ಮುಮ್ಮಡಿ ಶಿವರುದ್ರ­ಸ್ವಾಮಿ, ಉದ್ಯಮಿ ಚಿಕ್ಕವೀರಯ್ಯನಪಾಳ್ಯ ದೇವರಾಜು, ಪಂಚಾಯ್ತಿ ಮಾಜಿ ಅಧ್ಯಕ್ಷ ಈರಯ್ಯ ಇದ್ದಾರೆ
ಬೆಂಗಳೂರು ದಕ್ಷಿಣ ತಾಲ್ಲೂಕು ಎಚ್‌.­ಗೊಲ್ಲಹಳ್ಳಿಯಲ್ಲಿ ಸಾದೇವಮ್ಮ (ಲಕ್ಷ್ಮೀ­ದೇವಿ) ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಎಪಿಎಂಸಿ ಸದಸ್ಯ ಪಂಚಲಿಂಗಯ್ಯ ಅವರನ್ನು ಸನ್ಮಾನಿಸ­ಲಾಯಿತು. ಶಾಸಕ ಎಸ್‌.ಟಿ.ಸೋಮ­ಶೇಖರ್‌, ಓಂಕಾರ ಆಶ್ರಮದ ಮಧು­ಸೂದನಂದಪುರಿ ಸ್ವಾಮಿ, ದೇಗುಲ ಮಠದ ಮುಮ್ಮಡಿ ಮಹಾಲಿಂಗಸ್ವಾಮಿ, ಮರಳೆಗವಿಮಠದ ಮುಮ್ಮಡಿ ಶಿವರುದ್ರ­ಸ್ವಾಮಿ, ಉದ್ಯಮಿ ಚಿಕ್ಕವೀರಯ್ಯನಪಾಳ್ಯ ದೇವರಾಜು, ಪಂಚಾಯ್ತಿ ಮಾಜಿ ಅಧ್ಯಕ್ಷ ಈರಯ್ಯ ಇದ್ದಾರೆ   

ರಾಜರಾಜೇಶ್ವರಿ: ರಾಜರಾಜೇಶ್ವರಿನ ದೇವಾಲಯಗಳು ನೆಮ್ಮದಿ ಹಾಗೂ ಶಾಂತಿಯನ್ನು ಪಸರಿಸುವ ಅತ್ಯುತ್ತಮ ಸ್ಥಳಗಳು ಎಂದು ಇಂಧನ ಸಚಿವ ಡಿ.ಕೆ.­ ಶಿವಕುಮಾರ್‌ ಅಭಿಪ್ರಾ­ಯಪಟ್ಟರು.

ಬೆಂಗಳೂರು ದಕ್ಷಿಣ ತಾಲ್ಲೂಕು ಎಚ್‌.ಗೊಲ್ಲಹಳ್ಳಿಯಲ್ಲಿ ಸಾದೇವಮ್ಮ (ಲಕ್ಷ್ಮೀದೇವಿ) ದೇವಸ್ಥಾನದ ಜೀರ್ಣೋ­ದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಣವಿದ್ದ ಮಾತ್ರಕ್ಕೆ ನೆಮ್ಮದಿ ಬರುವುದಿಲ್ಲ. ಪ್ರೀತಿ, ವಿಶ್ವಾಸ ಹಾಗೂ ಧ್ಯಾನಸ್ಥ ಸ್ಥಿತಿಯಿಂದ ನಿರುಮ್ಮಳತೆ ಪಡೆಯಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.