ADVERTISEMENT

ನಾಳೆ ‘ಶರಣರು ನೀಡಿದ ಬೆಳಕು’ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:46 IST
Last Updated 22 ಸೆಪ್ಟೆಂಬರ್ 2013, 19:46 IST

ಬೆಂಗಳೂರು: ವಿಶ್ವ ವೀರಶೈವ ಸಂಸ್ಥೆಯ ವತಿಯಿಂದ ಇದೇ ಮಂಗಳವಾರ (ಸೆ. 24) ‘ಶರಣರು ನೀಡಿದ ಬೆಳಕು’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಆದರ್ಶ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ರಾಧಾ ರಾಮಸ್ವಾಮಿ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಳಾಸ: ಪ್ರವಚನ ಮಂದಿರ, ಗಜಾನನ ಸೇವಾ ಮಂಡಳಿ, 4ನೇ ಅಡ್ಡರಸ್ತೆ, ಎಚ್‌ಎಂಟಿ ಬಡಾವಣೆ, ವಿವಿ ನಗರ, ಗಂಗಾನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.