ADVERTISEMENT

ಪಿಎಚ್.ಡಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST
ಪಿಎಚ್.ಡಿ ಪ್ರದಾನ
ಪಿಎಚ್.ಡಿ ಪ್ರದಾನ   

ಕೆ.ಪುಷ್ಪ ಅವರು ‘ಸರ್ವೇಶ್ವರ ದಯಾಳ್‌ ಸಕ್ಸೇನಾ ಕೆ ಕಾವ್ಯ ಮೆ ಸಾಮಾಜಿಕ್‌ ಚೇತನಾ’ ಎಂಬ ವಿಷ­ಯದ ಕುರಿತು ಹಿಂದಿ ಭಾಷೆಯಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವ­ವಿದ್ಯಾ­ಲಯವು ಪಿಎಚ್‌.ಡಿ ಪದವಿ ನೀಡಿದೆ.

ಮೈಸೂರು ವಿಶ್ವವಿದ್ಯಾ­ಲಯದ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾಶ್ರೀ ಅವರು ಮಾರ್ಗ­ದರ್ಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.