ADVERTISEMENT

ಸಹಕಾರಿ ಬ್ಯಾಂಕ್‌: ಸಿದ್ದಪ್ಪ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ರಾಜರಾಜೇಶ್ವರಿನಗರ: ತಾವರೆಕೆರೆ ಹೋಬಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷರಾಗಿ ಟಿ.ವಿ.ಸಿದ್ದಪ್ಪ  ಅವರು ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಜಿ.ಪರಮಶಿವಯ್ಯ, ಟಿ.ಎನ್‌. ನರಸಿಂಹಯ್ಯ, ಟಿ.ಆರ್‌. ಬೆಂಗಳೂರಯ್ಯ, ರಾಮಮೂರ್ತಿ, ಡಿ.ಎಂ.ಮಂಜುನಾಥ್‌, ಸರೋಜಮ್ಮ, ಸೀಮಾ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.