ಬೆಂಗಳೂರು: ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕೆಎಎಸ್, ಪಿಎಸ್ಐ ಹಾಗೂ ಬ್ಯಾಂಕಿಂಗ್ ಪರೀಕ್ಷೆಗೆ ಪೂರಕವಾದ ಮಾಹಿತಿ, ಮಾರ್ಗದರ್ಶನದ ಉಚಿತ ಕಾರ್ಯಾಗಾರವನ್ನು ಜ. 12 ರಂದು ಬೆಳಿಗ್ಗೆ 10 ಕ್ಕೆ ಆಯೋಜಿಸಿದೆ.
ಮಾಹಿತಿಗೆ ಸಂಪರ್ಕಿಸಿ: ನಂ.30, ಹಾಸ್ಪಿಟೆಕ್ ಹೌಸ್, 17 ನೇ ಅಡ್ಡರಸ್ತೆ, ವಿಜಯನಗರ. ಮೊಬೈಲ್ ಸಂಖ್ಯೆ– 99163 99276, 87488 00294.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.