ಬೆಂಗಳೂರು: ಸುಸ್ವರ ಕಲಾವೃಂದ ಹಾಗೂ ಅಮೃತ ಕಲಾವಿದ್ಯಾಲಯ ವತಿಯಿಂದ ಹೊಸಕವನ- ಹೊಸಗಾನ ಕಾರ್ಯಕ್ರಮವನ್ನು ಜನವರಿ ತಿಂಗಳ 4 ನೇ ವಾರದಲ್ಲಿ ಆಯೋಜಿಸಲಾಗಿದೆ.
ಕವಿ, ಕವಯತ್ರಿಯರು 12 ಸಾಲಿನ ಕವಿತೆಗಳನ್ನು ಬರೆದು ಕಳುಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.
ವಿಳಾಸ: ಕೃಷ್ಣಮೂರ್ತಿ, ನಂ.1428, 5 ನೇ ಬ್ಲಾಕ್, ಸರ್.ಎಂ.ವಿ.ನಗರ, ಉಳ್ಳಾಲ್ ಮುಖ್ಯರಸ್ತೆ, ಬೆಂಗಳೂರು. ಮೊಬೈಲ್: 90606 22344.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.