ಬೆಂಗಳೂರು: ಮಂಜುನಾಥ ಸ್ವಾಮಿ ಜಿ.ಎನ್., ವಿಶ್ವನಾಥ ಪಿ. ಹಿರೇಮಠ, ಸಯೀದಾ ಆಯಿಷಾ ಸೇರಿದಂತೆ 15 ಮಂದಿ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
ಸೂಪರ್ ಟೈಮ್ ವೇತನ ಶ್ರೇಣಿಯ ಮೂವರು, ಆಯ್ಕೆ ಶ್ರೇಣಿಯ ಮೂವರು, ಹಿರಿಯ ಶ್ರೇಣಿಯ ಒಬ್ಬರು ಮತ್ತು ಕಿರಿಯ ಶ್ರೇಣಿಯ ಎಂಟು ಮಂದಿ ಕೆಎಎಸ್ ಅಧಿಕಾರಿಗಳು ವರ್ಗಾವಣೆಯಾದವರಲ್ಲಿ ಸೇರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.