ADVERTISEMENT

22 ಮಂದಿ ಆಹಾರ ಇಲಾಖೆ ಉಪ ನಿರ್ದೇಶಕರ ವರ್ಗ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:48 IST
Last Updated 12 ಸೆಪ್ಟೆಂಬರ್ 2013, 19:48 IST

ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ 22 ಮಂದಿ ಉಪ ನಿರ್ದೇಶಕರನು್ನ ಈ ಕೆಳಕಂಡ ಸ್ಥಳಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಜಿ.ಗಿರಿಜಾದೇವಿ– ಕೋಲಾರ, ಮುನಿಸ್ವಾಮಿನಾಯು್ಡ– ಕೊಡಗು, ಎಂ.ಎಂ.ಹುಲ್ಲೂರು– ರಾಮನಗರ, ಎಚ್‌.ಆರ್‌.ವಿಜಯಕುಮಾರ್‌– ಕೇಂದ್ರ ವಲಯ, ಬೆಂಗಳೂರು, ಡಿ.ಹೊಂಬಾಳೇಗೌಡ– ಪೂರ್ವ ವಲಯ, ಬೆಂಗಳೂರು, ಎಂ.ಸಿ.ಶ್ರೀನಿ ವಾಸಯ್ಯ– ಚಿಕ್ಕಬಳ್ಳಾಪುರ, ಸಿ.ಶ್ರೀಧರ– ಶಿವಮೊಗ್ಗ, ಚಂದ್ರಕಾಂತ ನಾಯ್ಕ್– ಯಾದಗಿರಿ, ಚೆನ್ನಬಸಪ್ಪ ವಿ.ಕೊಡ್ಲಿ– ಹಾವೇರಿ, ಕೆ.ಎಸ್‌. ಕಲ್ಲನಗೌಡರ– ಗುಲ್ಬರ್ಗ, ಕಲಘಟಗಿ ಅಶೋಕ ಭೀಮಣ್ಣ– ಗದಗ, ಟಿ.ಮಹಮದ್‌– ಕೊಪ್ಪಳ, ಕುಮುದಾ ಗಿರೀಶ್‌– ದಕ್ಷಿಣ ವಲಯ, ಬೆಂಗ­ಳೂರು, ಎನ್‌.ವಿನೋದ ಕುಮಾರ್– ಬೆಳಗಾವಿ, ಡಾ.ಕೆ.ರಾಮೇಶ್ವರಪ್ಪ– ಮೈಸೂರು, ಅರುಣಕುಮಾರ ಸಂಗಾವಿ– ಬೀದರ್‌, ಡಾ.ಎಸ್‌.ಇ. ಮಹದೇವಪ್ಪ– ಹಾಸನ, ಕೆ.ಪಿ.ಮಧುಸೂದನ್– ಉಡುಪಿ, ಸದಾಶಿವ ಎಸ್‌.ಮರ್ಜಿ– ಧಾರವಾಡ ಎ.ಟಿ.ಜಯಪ್ಪ– ಉತ್ತರ ಕನ್ನಡ
ಅಜೀಜುದ್ದೀನ್‌ ಹಫೀಜ್‌– ಆಯು ಕ್ತರ ಕಚೇರಿ, ಬೆಂಗಳೂರು, ಕೆ.ಬಿ.ಜಯ ದೇವಪ್ಪ– ಉತ್ತರ ವಲಯ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.