ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಶಿಕ್ಷಕರ ಪರಿಷತ್ನ ಅಧ್ಯಕ್ಷರಾಗಿ ಕಂಪ್ಯೂಟರ್ ಶಿಕ್ಷಣ ವಿಭಾಗದ ಪ್ರೊ. ಬಿ.ಎಲ್. ಮುರಳೀಧರ್, ಉಪಾಧ್ಯಕ್ಷರಾಗಿ ಇತಿಹಾಸ ವಿಭಾಗದ ಪ್ರೊ. ನಾಗರತ್ನಮ್ಮ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳು: ಕಾರ್ಯದರ್ಶಿ- ಸಿ. ಶ್ರೀನಿವಾಸ್,ಜಂಟಿ ಕಾರ್ಯದರ್ಶಿ– ಡಿ.ಕೆ. ಚಿತ್ತಯ್ಯ, ಖಜಾಂಚಿ– ಕೆ. ನಿರ್ಮಲಾ, ಕಾರ್ಯಕಾರಿ ಸಮಿತಿಯ ಸದಸ್ಯರು–ಡಾ. ಸಮತಾ ದೇಶಮಾನೆ, ಡಾ.ಎನ್.ಸತೀಶ್ ಗೌಡ, ಡಾ. ವಿಜಯಕುಮಾರ್, ಡಾ. ನರೇಂದ್ರ ಕುಮಾರ್, ಡಾ. ಮಂಜೇಶ್, ಡಾ. ಡಿ. ಡೊಮಿನಿಕ್, ಡಾ.ಚಂದ್ರಕಾಂತ ಕರಿಗಾರ, ಡಾ. ಎನ್. ನಾಗಯ್ಯ, ಡಾ. ಎನ್. ನಂದಿನಿ, ಡಾ. ಪಿ.ಸಿ. ಕೃಷ್ಣಸ್ವಾಮಿ, ಡಾ. ಸಿ.ಬಿ. ಹೊನ್ನುಸಿದ್ಧಾರ್ಥ, ಡಾ. ಎಚ್.ಸಿ. ಚಿತ್ತಪ್ಪ, ಡಾ. ಭವಾನಿಶಂಕರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.