‘ಕನಕ ಸಂಸ್ಕೃತಿ ಸಂಚಲನ’ ಕನಕ ನಡೆ–ನುಡಿ ಉತ್ಸವ: ಉದ್ಘಾಟನೆ: ಕಾ.ತ. ಚಿಕ್ಕಣ್ಣ, ಅಧ್ಯಕ್ಷತೆ: ಆಂಟೋನಿ ಡೆವಿಸ್, ಕನಕ ಸಾಹಿತ್ಯ ಸಮನ್ವಯ: ಮಂಜುಳಾ ಜಿ.ಎಚ್., ಆಯೋಜನೆ: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಸ್ಥಳ: ಕ್ರೈಸ್ಟ್ ಅಕಾಡೆಮಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ ಸ್ಟಡೀಸ್, ಹುಲ್ಲಹಳ್ಳಿ, ಬೆಳಿಗ್ಗೆ 10
ವಚನ ಶ್ರಾವಣ: ವಚನ ಗಾಯನ: ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ಶಕುಂತಲ ಬಾಗಲಕೋಟೆ, ಅಧ್ಯಕ್ಷತೆ: ರಾಜಶ್ರೀ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಅಕ್ಷಯ ಪ್ರೀ ಸ್ಕೂಲ್ ಅಂಗಳ, 3ನೇ ತಿರುವು, 1ನೇ ಮುಖ್ಯರಸ್ತೆ, ಮಲ್ಲತ್ತಹಳ್ಳಿ, ಬೆಳಿಗ್ಗೆ 10
ಪೌರಾಣಿಕ ರಂಗೋತ್ಸವ: ‘ಶ್ರೀಕೃಷ್ಣ ಸಂದಾನ’ ನಾಟಕ ಪ್ರದರ್ಶನ, ಪದ ಗೌರವ: ಕಲ್ಲೂರು ಶ್ರೀನಿವಾಸ್, ಆಯೋಜನೆ: ಪದ, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 4.30
‘ಶ್ರೀಮದ್ ರಾಮಾಯಣ’ ಪ್ರವಚನ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೆ ಅಡ್ಡರಸ್ತೆ, ಜಯನಗರ 5ನೆ ಬಡಾವಣೆ, ಸಂಜೆ 6.30
–0–
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.