ಬೆಂಗಳೂರು: ದಿ ರಾಜಾಜಿನಗರ ಕೋ– ಆಪರೇಟಿವ್ ಬ್ಯಾಂಕ್ನ 2020–2025ರ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿದ್ದು, 15 ಮಂದಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರು: ಕೆ.ಎಲ್.ತಿಮ್ಮಪ್ಪ, ಎಚ್.ಎಸ್.ಶಿವಲಿಂಗಯ್ಯ, ಸಿ.ಆರ್.ಬಿರಾದಾರ್, ಡಾ.ಸಿ.ವೆಂಕಟಾಚಲಪತಿ, ಡಿ.ಎನ್.ಸುಬ್ಬರಾಯಪ್ಪ, ಡಿ. ಜಟ್ಟೈಯಾಂಡಿ, ಎಚ್.ಹುಚ್ಚೇಗೌಡ, ಎಂ.ಬಸವರಾಜು, ಡಾ.ಆರ್.ಕೆ.ಶಿವಪ್ರಸಾದ್, ಎಸ್.ಎಂ.ಮುನಿರಾಜು, ಕೆ.ಕೇಶವಲು ನಾಯ್ಡು, ಕೆ.ರಮೇಶ್ ಜಾಗೀರ್ದಾರ್, ಉಷಾ ಎಸ್., ಶುಭಾ ಬಿ.ರಾಜು, ವನಜಾಕ್ಷಿ ಕೆ.ಎಚ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.