ಬೆಂಗಳೂರು: ದಿ ರಾಜಾಜಿನಗರ ಕೋ– ಆಪರೇಟಿವ್ ಬ್ಯಾಂಕ್ನ 2020–2025ರ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿದ್ದು, 15 ಮಂದಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರು: ಕೆ.ಎಲ್.ತಿಮ್ಮಪ್ಪ, ಎಚ್.ಎಸ್.ಶಿವಲಿಂಗಯ್ಯ, ಸಿ.ಆರ್.ಬಿರಾದಾರ್, ಡಾ.ಸಿ.ವೆಂಕಟಾಚಲಪತಿ, ಡಿ.ಎನ್.ಸುಬ್ಬರಾಯಪ್ಪ, ಡಿ. ಜಟ್ಟೈಯಾಂಡಿ, ಎಚ್.ಹುಚ್ಚೇಗೌಡ, ಎಂ.ಬಸವರಾಜು, ಡಾ.ಆರ್.ಕೆ.ಶಿವಪ್ರಸಾದ್, ಎಸ್.ಎಂ.ಮುನಿರಾಜು, ಕೆ.ಕೇಶವಲು ನಾಯ್ಡು, ಕೆ.ರಮೇಶ್ ಜಾಗೀರ್ದಾರ್, ಉಷಾ ಎಸ್., ಶುಭಾ ಬಿ.ರಾಜು, ವನಜಾಕ್ಷಿ ಕೆ.ಎಚ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.