ADVERTISEMENT

ವಸತಿ ಮಹಾಮಂಡಲ: ಸೋಮಶೇಖರ್ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:36 IST
Last Updated 12 ಜುಲೈ 2019, 19:36 IST
ಎಸ್‌.ಟಿ.ಸೋಮಶೇಖರ್‌
ಎಸ್‌.ಟಿ.ಸೋಮಶೇಖರ್‌   

ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಲದ ಅಧ್ಯಕ್ಷರಾಗಿ ಶಾಸಕ ಎಸ್.ಟಿ.ಸೋಮಶೇಖರ್ ಐದನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಚಿಕ್ಕಮಗಳೂರು ಜಿಲ್ಲೆಯ ಟಿ.ವಿ.ಶಿವಶಂಕರಪ್ಪ ಮತ್ತು ಖಜಾಂಚಿಯಾಗಿ ಬೆಂಗಳೂರು ನಗರ ಜಿಲ್ಲೆಯ ಬಿ.ಸಿ.ಶಿವಲಿಂಗೇಗೌಡ ಆಯ್ಕೆಯಾದರು.

ನಿರ್ದೇಶಕರು: ಕೆ.ವೀರಣ್ಣ, ಎಸ್.ಬಸವರಾಜು ಪಾಟೀಲ, ಗದ್ದಿಗಪ್ಪಗೌಡ ಪಾಟೀಲ, ಉಮಾಕಾಂತ್, ಮಹಾಂತೇಶ ಪಾಟೀಲ, ಸಂತೋಷ್ ಎಸ್.ಮೆಳ್ಳಿಗೇರಿ, ಸೋಮಶೇಖರ್ ನಾಯಕ್, ಎಂ.ಸುರೇಶ್, ಎಂ.ಬಿ.ಮಂಜೇಗೌಡ, ಬಿ.ಎನ್.ಮುಂಜಾನೆ, ಎನ್.ಆರ್.ನಿರಂಜನ್, ಆದಿಭಾಸ್ಕರಯ್ಯ ಶೆಟ್ಟಿ, ತ್ಯಾಗರಾಜ, ಎಸ್.ಮಹಬೂಬ್, ವಿಶ್ವನಾಥ ಭೂತೆ, ಎಂ.ಎಸ್.ವಿಶ್ವನಾಥ್, ಪುಟ್ಟಸ್ವಾಮಿ, ಎಂ.ಸದಾನಂದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.