ADVERTISEMENT

ಮಧ್ಯಮ ವರ್ಗಕ್ಕೆ ಆದ್ಯತೆ ನೀಡಬೇಕಿತ್ತು

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 18:25 IST
Last Updated 5 ಜುಲೈ 2019, 18:25 IST
ಆರ್‌.ಪಿ.ಬಿಜಾಸಪುರ
ಆರ್‌.ಪಿ.ಬಿಜಾಸಪುರ   

ಇ–ಪೇಮೆಂಟ್, ಮೂಲಸೌಕರ್ಯಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಆದರೆ, ಮಧ್ಯಮ ವರ್ಗದವರ ನಿರೀಕ್ಷೆಗೆ ತಕ್ಕಂತೆ ಸ್ಪಂದನೆ ಸಿಕ್ಕಿಲ್ಲ. ಮಧ್ಯಮ ವರ್ಗದವರ ಬದುಕನ್ನು ಸುಧಾರಿಸುವ ಇನ್ನಷ್ಟು ಯೋಜನೆಗಳನ್ನೂ ರೂಪಿಸಬಹುದಿತ್ತು. ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕ ವೆಚ್ಚ ತಗ್ಗಿಸಲು ಒತ್ತು ಕೊಡಬೇಕಿತ್ತು.

–ಆರ್‌.ಪಿ.ಬಿಜಾಸಪುರ, ಹಿರಿಯ ಲೆಕ್ಕ ಪರಿಶೋಧಕ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT