ADVERTISEMENT

ಸಿಡಿಲು ಬಡಿದು 4 ಹಸು ಸಾವು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 0:49 IST
Last Updated 12 ಅಕ್ಟೋಬರ್ 2021, 0:49 IST

ಬೀದರ್: ಬಸವಕಲ್ಯಾಣ ತಾಲ್ಲೂಕಿನ ಹಿರೇನಾಗಾಂವದಲ್ಲಿ ಭಾನುವಾರ ಸಂಜೆ ಸಿಡಿಲು ಬಡಿದು ನಾಲ್ಕು ಹಸುಗಳು ಮೃತಪಟ್ಟಿವೆ.ಹೊಲದಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದಾಗ ಈ ಘಟನೆ ನಡೆದಿದೆ. ಈ ಹಸುಗಳು ಸಂಜೀವ ಚಾಟ್ಲೆ, ಲಹು, ರಾಜೀವ ಅವರಿಗೆ ಸಂಬಂಧಿಸಿವೆ.

ಸ್ಥಳದಲ್ಲಿದ್ದ ಮಾರುತಿ ಎಂಬುವವರಿಗೂ ಸಿಡಿಲಿನ ಶಾಖ ಬಡಿದು ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT