ADVERTISEMENT

ಅಗ್ನಿ ಆಕಸ್ಮಿಕ: ಸಂತ್ರಸ್ತರಿಗೆ ನೆರವು

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 13:57 IST
Last Updated 20 ಜನವರಿ 2020, 13:57 IST
ಗಾಯಾಳು ಮೌಲಾ ಅವರ ಕುಟುಂಬದವರಿಗೆ ಕೆ.ವಿ.ನವೀನ್ ಕಿರಣ್ ಹಾಗೂ ಬಿ.ವಿ.ಆನಂದ್ ಅವರು ಸಾಂತ್ವನ ಹೇಳಿದರು.
ಗಾಯಾಳು ಮೌಲಾ ಅವರ ಕುಟುಂಬದವರಿಗೆ ಕೆ.ವಿ.ನವೀನ್ ಕಿರಣ್ ಹಾಗೂ ಬಿ.ವಿ.ಆನಂದ್ ಅವರು ಸಾಂತ್ವನ ಹೇಳಿದರು.   

ಚಿಕ್ಕಬಳ್ಳಾಪುರ: ನಗರದ ಕೆಳಗಿನ ತೋಟ ಪ್ರದೇಶದಲ್ಲಿ ಇತ್ತೀಚೆಗೆ ಅಗ್ನಿ ಆಕಸ್ಮಿಕ ಘಟನೆಯಲ್ಲಿ ನಷ್ಟ ಅನುಭವಿಸಿದ, ಗಾಯಗೊಂಡ ಮೌಲಾ ಅವರ ಕುಟುಂಬದವರನ್ನು ಸೋಮವಾರ ಭೇಟಿ ಮಾಡಿದ ಕೆ.ವಿ ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಹಾಗೂ ಸಮಾಜ ಸೇವಕ ಬಿ.ವಿ.ಆನಂದ್ ಅವರು ಸಾಂತ್ವನ ಹೇಳಿ, ₹20 ಸಾವಿರ ಆರ್ಥಿಕ ನೆರವು ನೀಡಿದರು.

ಈ ವೇಳೆ ಹಾಜರಿದ್ದ ಮುಖಂಡರಾದ ಮುನಿಕೃಷ್ಣಪ್ಪ, ಮಂಜುನಾಥ, ಗೋಪಿ ವೇಣುಗೋಪಾಲ್, ಮಂಜುಳಾ, ಮೂರ್ತಿ ಹಾಗೂ ಆಟೊ ಸುಭಾನ್ ಅವರು ತಮ್ಮ ಕೈಲಾದ ಮಟ್ಟಿಗೆ ಸಹಾಯ ನೀಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT