ಹಳ್ಳದಲ್ಲಿ ಕೊಚ್ಚಿಹೋದ ಕಾರು: ವ್ಯಕ್ತಿ ನೀರುಪಾಲು
ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕು ಸಾತ್ಕೋಳಿ ಗ್ರಾಮದ ಬಳಿ ಹಳ್ಳ ಪ್ರದೇಶದಲ್ಲಿ ಸಾಗುವಾಗ ಕಾರು ಕೂಚ್ಚಿ ಹೋಗಿದೆ. ಕಾರಿನಲ್ಲಿದ್ದ ಕಡಹಿನಬೈಲು ಗ್ರಾಮದ ಅರಶೀನಗೆರೆಯ ಪ್ರಸನ್ನ(50) ನೀರು ಪಾಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.