ADVERTISEMENT

ಸಂವಿಧಾನದ ಮೌಲ್ಯಗಳ ದಮನ; ಅಪಾಯದಲ್ಲಿ ಭಾರತ: ತೀಸ್ತಾ ಸೆಟಲ್ವಾಡ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 13:57 IST
Last Updated 24 ಅಕ್ಟೋಬರ್ 2017, 13:57 IST
ಸಂವಿಧಾನದ ಮೌಲ್ಯಗಳ ದಮನ; ಅಪಾಯದಲ್ಲಿ ಭಾರತ: ತೀಸ್ತಾ ಸೆಟಲ್ವಾಡ್
ಸಂವಿಧಾನದ ಮೌಲ್ಯಗಳ ದಮನ; ಅಪಾಯದಲ್ಲಿ ಭಾರತ: ತೀಸ್ತಾ ಸೆಟಲ್ವಾಡ್   

ಮಂಗಳೂರು: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ದಮನ ಮಾಡುವ ಕೆಲಸ‌ನಡೆಯುತ್ತಿದೆ. ಇದರಿಂದ ಭಾರತ ಅಪಾಯದಲ್ಲಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಹೇಳಿದರು.

ನಗರದ ಸೇಂಟ್ ಅಲೋಶಿಯಸ್ ಶಿಕ್ಷಣ ಕಾಲೇಜಿನ ಹತ್ತನೇ ವರ್ಷದ ಕಾಲೇಜು ದಿನಾಚರಣೆಯಲ್ಲಿ ಮಂಗಳವಾರ ಅವರು ಮಾತನಾಡಿದರು.

'ಅಸಮಾನತೆ, ಅನ್ಯಾಯಗಳನ್ನು ಪ್ರಶ್ನಿಸುವವರನ್ನು ಹತ್ತಿಕ್ಕಲಾಗುತ್ತಿದೆ. ಇತಿಹಾಸವನ್ನು ತಿರುಚುವ ಕೆಲಸಕ್ಕೆ ಅಧಿಕೃತ ಮಾನ್ಯತೆ ದೊರೆಯುತ್ತಿದೆ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.