ADVERTISEMENT

‘ಹೃದಯದ ಪಿಸುಮಾತು’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 2:12 IST
Last Updated 24 ಡಿಸೆಂಬರ್ 2021, 2:12 IST
ಮಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಕಡೆದ ಕಾರ್ಯಕ್ರಮದಲ್ಲಿ ‘ಹೃದಯದ ಪಿಸುಮಾತು’ ಕೃತಿಯನ್ನು ಮನೋಹರ ಪ್ರಸಾದ್ ಬಿಡುಗಡೆಗೊಳಿಸಿದರು. ಕೃತಿಕರ್ತೆ ಸಪ್ನಾ ದಿನಕರ್, ಶ್ರೀನಿವಾಸ ನಾಯಕ್ ಇಂದಾಜೆ, ಮಾಲತಿ ಶೆಟ್ಟಿ, ಅರುಣಾ ನಾಗರಾಜ್ ಇದ್ದರು.
ಮಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಕಡೆದ ಕಾರ್ಯಕ್ರಮದಲ್ಲಿ ‘ಹೃದಯದ ಪಿಸುಮಾತು’ ಕೃತಿಯನ್ನು ಮನೋಹರ ಪ್ರಸಾದ್ ಬಿಡುಗಡೆಗೊಳಿಸಿದರು. ಕೃತಿಕರ್ತೆ ಸಪ್ನಾ ದಿನಕರ್, ಶ್ರೀನಿವಾಸ ನಾಯಕ್ ಇಂದಾಜೆ, ಮಾಲತಿ ಶೆಟ್ಟಿ, ಅರುಣಾ ನಾಗರಾಜ್ ಇದ್ದರು.   

ಮಂಗಳೂರು: ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ‘ಅಮೃತ ಪ್ರಕಾಶ’ ಪತ್ರಿಕೆಯ ವತಿಯಿಂದ ನಡೆದ 35ನೇ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುವಾರ ಕವಯತ್ರಿ ಸ್ವಪ್ನಾ ದಿನಕರ್ ಅವರ ‘ಹೃದಯದ ಪಿಸುಮಾತು’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

ಪತ್ರಕರ್ತ ಮನೋಹರ್ ಪ್ರಸಾದ್ ಕೃತಿ ಬಿಡುಗಡೆಗೊಳಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಕವಯತ್ರಿ ಅರುಣಾ ನಾಗರಾಜ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT