ADVERTISEMENT

ಪ್ಯಾರಾಗ್ಲೈಡಿಂಗ್‌ನಿಂದ ಮತದಾನ ಜಾಗೃತಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 4:49 IST
Last Updated 14 ಏಪ್ರಿಲ್ 2018, 4:49 IST
ಪ್ಯಾರಾಗ್ಲೈಡಿಂಗ್‌ನಿಂದ ಮತದಾನ ಜಾಗೃತಿ
ಪ್ಯಾರಾಗ್ಲೈಡಿಂಗ್‌ನಿಂದ ಮತದಾನ ಜಾಗೃತಿ   

ದಾವಣಗೆರೆ: ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಪ್ಯಾರಾಗ್ಲೈಡಿಂಗ್ ಮೂಲಕ ಸಾರ್ವಜನಿಕರಲ್ಲಿ ಶನಿವಾರ ಮತದಾನ ಜಾಗೃತಿ ಮೂಡಿಸಲಾಯಿತು.

ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಅಶ್ವತಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಂಬೈನ ನಿತ್ಯಾನಂದ ಅವರು ಸುಮಾರು 45 ನಿಮಿಷ ಆಕಾಶದಲ್ಲಿ ಹಾರಾಡುತ್ತಾ ಮತದಾನದ ಅರಿವು ಮೂಡಿಸುವ ಕರಪತ್ರಗಳನ್ನು ಎರಚಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.