ADVERTISEMENT

ದಾವಣಗೆರೆ: ಮಳೆ ನೀರು.. ಹಿಡಿದಿಟ್ಟವರು ಕೆಲವರು

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 2:09 IST
Last Updated 30 ಜುಲೈ 2021, 2:09 IST

ಮಳೆಗಾಲದಲ್ಲಿ ಚಾವಣಿ ಮೇಲೆ ಬಿದ್ದ ನೀರು ಹಿಡಿದಿಟ್ಟರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ, ಮಳೆ ನೀರು ಸಂಗ್ರಹಿಸುವ ನೀರ ಸಾಕ್ಷರತೆ ಜನರಲ್ಲಿ ಇಲ್ಲ. ನಗರಗಳಲ್ಲಿ ಕಟ್ಟಡಗಳು ಸಾಲು ಸಾಲು ಇರುತ್ತವೆ. ಈ ಎಲ್ಲ ಕಟ್ಟಡಗಳ ಮೇಲೆ ಬೀಳುವ ನೀರು ಸಂಗ್ರಹವಾದರೆ ಸಾಕು ನೀರಿನ ಚಿಂತೆಯೇ ಇಲ್ಲವಾಗಲಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT